BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಪಾವಗಡದಲ್ಲಿ ಕ್ರಿಸ್ಮಸ್ ಸಂಭ್ರಮಕ್ಕೆ ದಿವ್ಯ ಮೆರುಗು
  • ಜೈನ್ ಪಿಯು ಕಾಲೇಜಿನಲ್ಲಿ ವೇವ್ ಸೈನ್ಸ್ ಎಕ್ಸಪೋ-2025”
  • ತುಮಕೂರಿನಲ್ಲಿ ಬ್ಯಾಟ್ ಬೀಸಿದ ಬಿವೈವಿ
  • ಹಿರಿಯ ನಾಗರೀಕರ ದಿನಾಚರಣೆ
  • ಆತ್ಮ ಸಂಯಮ ಆಧ್ಯಾತ್ಮದ ಅಡಿಪಾಯ: ರಂಭಾಪುರಿ ಶ್ರೀ
  • ಅಂತರ್ಜಾಲದ ಮಾಹಿತಿಯನ್ನು ಖಚಿತಪಡಿಸಿಕೊಳ್ಳಿ: ಎ. ಆರ್. ಮಣಿಕಾಂತ್
  • ಹೈಕಮಾಂಡ್‌ಗೆ ಕೆ.ಎನ್. ರಾಜಣ್ಣ ಪತ್ರ
  • ಹೊತ್ತಿ ಉರಿದ ಕಾರು: ಚಾಲಕ ಸಜೀವ ದಹನ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಜೈನ್ ಪಿಯು ಕಾಲೇಜಿನಲ್ಲಿ ವೇವ್ ಸೈನ್ಸ್ ಎಕ್ಸಪೋ-2025”
ಇತರೆ ಸುದ್ಧಿಗಳು

ಜೈನ್ ಪಿಯು ಕಾಲೇಜಿನಲ್ಲಿ ವೇವ್ ಸೈನ್ಸ್ ಎಕ್ಸಪೋ-2025”

By News Desk BenkiyabaleUpdated:December 26, 2025 2:27 pm

ತುಮಕೂರು: ಮಕ್ಕಳಿಗೆ ಪಠ್ಯದ ಜೊತೆಗೆ, ಪಠ್ಯೇತರ ಚಟುವಟಿಕೆಯಾಗಿ ವಿಜ್ಞಾನ ಮತ್ತು ವಾಣಿಜ್ಯ ಶಾಸ್ತçಕ್ಕೆ ಸಂಬ0ಧಿಸಿದ “ ವೇವ್ ಸೈನ್ಸ್ ಎಕ್ಸಪೋ-2025” ವಿಜ್ಞಾನ ವಸ್ತುಪ್ರದರ್ಶನವನ್ನು ಸತ್ಯಮಂಗಲದಲ್ಲಿರುವ ಜೈನ್ ಪಿಯು ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.
ಜೈನ್ ಪಿಯು ಕಾಲೇಜಿನ ೧೫೦ಕ್ಕೂ ಹೆಚ್ಚು ಮಕ್ಕಳು ಉಪನ್ಯಾಸಕರ ಮಾರ್ಗದರ್ಶನದಲ್ಲಿ ಸಿದ್ದಪಡಿಸಿದ್ದ ಸುಮಾರು ೮೨ ವಿವಿಧ ರೀತಿಯ ಪ್ರಾತಕ್ಷಿಕೆಗಳು, ವಿಜ್ಞಾನ, ವಾಣಿಜ್ಯ, ಜಾನಪದ,ಭಾಷಾ ವಿಜ್ಞಾನ ಸೇರಿದಂತೆ ಹಲವು ವಿಚಾರಗಳ ಕುರಿತ ತಯಾರಿಸಿದ್ದ ಪ್ರತಿಕೃತಿಗಳು, ಭವಿಷ್ಯದಲ್ಲಿ ಭಾರತದ ವೈಜ್ಞಾನಿಕ ಬೆಳವಣಿಗೆ ಮತ್ತು ಅವುಗಳ ಉಪಯೋಗಗಳ ಕುರಿತ ಮಾಹಿತಿಯನ್ನು ಜೈನ್ ಪಿಯು ಕಾಲೇಜಿನ ಪ್ರಥಮ ಮತ್ತು ದ್ವಿತಿಯ ವರ್ಷದ ವಿದ್ಯಾರ್ಥಿಗಳು ನೋಡುಗರಿಗೆ ವಿವರಿಸುವ ಮೂಲಕ ವಿಜ್ಞಾನ ವಸ್ತು ಪ್ರದರ್ಶನದ ಮಹತ್ವವನ್ನು ಸಾರಿದರು.
ತಮ್ಮ ಕಾಲೇಜು ವತಿಯಿಂದ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ “ ವೇವ್ ಸೈನ್ಸ್ ಎಕ್ಸಪೋ-೨೦೨೫ ಕುರಿತು ಮಾತನಾಡಿದ ಜೈನ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ವರುಣ್‌ಕುಮಾರ್,ಮಕ್ಕಳ ಬೌತಿಕ ಮತ್ತು ಬೌದ್ಧಿಕ ಬೆಳೆವಣಿಗೆಯ ದೃಷ್ಟಿಯಿಂದ ನಮ್ಮ ಕಾಲೇಜಿನಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ಇದು ಪಠ್ಯ ಕ್ರಮದ ಒಂದು ಭಾಗವೇ ಆಗಿದ್ದು, ಮಕ್ಕಳು ತಮಗೆ ಇಷ್ಟಪಟ್ಟ ಪ್ರಾಜೆಕ್ಟನ್ನು ತಾವೇ ತಯಾರಿ, ಇಲ್ಲಿ ಪ್ರದರ್ಶನಕ್ಕೆ ಇಟ್ಟಿದಲ್ಲದೆ, ಅದರ ಬಗ್ಗೆ ವಿವರಣೆಯನ್ನು ನೀಡುತ್ತಿದ್ದಾರೆ. ಇದು ಮಕ್ಕಳಲ್ಲಿನ ಕೀಳಿರಿಮೆಯನ್ನು ಹೋಗಲಾಡಿಸಿ,ನಾಲ್ವರ ಮಧ್ಯ ಧೈರ್ಯದಿಂದ ಮಾತನಾಡುವ ಕಲೆಯನ್ನು ರೂಢಿಸುವುದರ ಜೊತೆಗೆ, ಆಸಕ್ತಿ ವಿಷಯಗಳ ಕಡೆ ಹೆಚ್ಚು ಗಮನಹರಿಸಲು ಸಾಧ್ಯವಾಗುತ್ತದೆ ಎಂದರು.
ಜೈನ್ ಪಿಯು ಕಾಲೇಜಿನ ಎಲ್ಲಾ ಉಪನ್ಯಾಸಕರು ತಮ್ಮ ತಮ್ಮ ವಿಷಯಗಳಿಗೆ ಸಂಬ0ಧಿಸಿದ0ತೆ ವಿದ್ಯಾರ್ಥಿಗಳ ಆಸಕ್ತಿಗೆ ಅನುಗುಣಮವಾಗಿ ಪ್ರಾತಕ್ಷಿಕೆಗಳನ್ನು ತಯಾರಿಸಲು ಸಹಕಾರ ನೀಡಿದ ಪರಿಣಾಮ ಒಂದಕ್ಕಿ0ತ ಒಂದು ಪ್ರಾಜೆಕ್ಟ್ ಉತ್ತಮವಾಗಿ ಮೂಡಿ ಬಂದಿವೆ.ಇ0ದಿನ ಅಧುನಿಕತೆ ಮತ್ತು ಭವಿಷ್ಯದ ಕೊರತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಎಐ ತಂತ್ರಜ್ಞಾನ, ತ್ರಿಡಿ ಪ್ರಿಂಟ್ ಸೇರಿದಂತೆ ಹಲವಾರು ಉಪಯುಕ್ತ ಪ್ರಾಜೆಕ್ಟ್ಗಳು ಮಕ್ಕಳಿಂದ ಮೂಡಿಬಂದಿವೆ. ಅಲ್ಲದೆ ಗ್ರಾಮೀಣ ಬದುಕು, ಅದರಲ್ಲಿಯೂ ಕೃಷಿ ಮತ್ತು ಅದಕ್ಕೆ ಬಳಕೆಯಾಗುವ ಪರಿಕರಗಳ ಕುರಿತು ಜಾನಪದ ಲೋಕ ಉತ್ತಮವಾಗಿದೆ.ಇಂತಹ ಒಳ್ಳೆಯ ಸೈನ್ಸ್ ಎಕ್ಸಪೋ ಮೂಡಿಬರಲು ಸಹಕರಿಸಿದ ಎಲ್ಲಾ ಉಪನ್ಯಾಸಕರಿಗೂ ಅಭಿನಂದನೆ ಸಲ್ಲಿಸುವುದಾಗಿ ಪ್ರಾಂಶುಪಾಲರಾದ ವರುಣ್ ಕುಮಾರ್ ತಿಳಿಸಿದರು.
ಬ್ರೆöÊನ್‌ವೇವ್ ಸೈನ್ಸ್ ಎಕ್ಸಪೋ-೨೦೨೫ ರಲ್ಲಿ ರಾಸಾಯನಶಾಸ್ತç ವಿಭಾಗದ ಮಕ್ಕಳು ತಯಾರಿಸಿರುವ ಎಸ್.ಟಿ.ಪಿ ಪ್ಲಾಂಟ್, ಮಳೆ ನೀರು ಕೊಯ್ಲು, ಸ್ಮಾರ್ಟ್ಸಿಟಿ ಪರಿಕಲ್ಪನೆ, ಹಾಗೆಯೇ ಜೀವಶಾಸ್ತç ವಿಭಾಗದ ವಿದ್ಯಾರ್ಥಿಗಳು ಮಾನವನ ದೇಹ ರಚನೆ, ವಿವಿಧ ಗ್ರಂಥಿಗಳು, ಹೃದಯ, ಕಿಡ್ನಿ ಸೇರಿದಂತೆ ವಿವಿಧ ಅಂಗಾAಗಗಳ ಕೆಲಸ,ಡಯಾಲೀಸಿಸ್ ಇನ್ನಿತರ ವಿಚಾರಗಳನ್ನು ಮನಮುಟ್ಟುವಂತೆ ವಿದ್ಯಾರ್ಥಿಗಳು ವಿವರಿಸಿದರು.
ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಇರುವ ವೆತ್ಯಾಸ, ಅವುಗಳಿಂದ ಉಂಟಾಗುವ ಅಸಮಾತೋಲನ ಕುರಿತು ಪ್ರಾತಕ್ಷಿಕೆ,ಹಿಂದಿನ ಕಾಲದಲ್ಲಿ ಅಳತೆ ಮತ್ತು ತೂಕಕ್ಕೆ ಬಳಕೆ ಮಾಡುತಿದ್ದ ವಸ್ತುಗಳು,ಕಂಚು, ಹಿತ್ತಾಳೆಯ ಗೃಹೋಪಯೋಗಿ ವಸ್ತುಗಳು, ರಾಗಿ, ಭತ್ತ, ಕಬ್ಬಿನಿಂದ ಅವೃತ್ತವಾದ ಕೃಷಿ ಉತ್ಪನ್ನಗಳ ರಾಶಿ ಎಲ್ಲವೂ ಗಮನ ಸೆಳೆದವು.
ಜೈನ್ ಪಿಯು ಕಾಲೇಜು ವತಿಯಿಂದ ಆಯೋಜಿಸಿದ್ದ ಬ್ರೆöÊನ್ ವೇವ್ ಸೈನ್ಸ್ ಎಕ್ಸಪೋ-೨೦೨೫ ವೀಕ್ಷಿಸಲು ನಗರದ ೧೨ಕ್ಕೂ ಹೆಚ್ಚು ವಿವಿಧ ಶಾಲೆಗಳ ೧೦ನೇ ತರಗತಿಯ ನೂರಾರು ವಿದ್ಯಾರ್ಥಿಗಳು ಭೇಟಿ ನೀಡಿ ವಿಜ್ಞಾನ ವಸ್ತು ಪ್ರದರ್ಶನವನ್ನು ವೀಕ್ಷಿಸಿ, ತಮ್ಮ ಕುತೂಹಲವನ್ನು ತಣಿಸಿಕೊಂಡರು.
ಈ ವೇಳೆ ಜೈನ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ವರುಣ್‌ಕುಮಾರ್,ವ್ಯವಸ್ಥಾಪಕರಾದ ಹರೀಶ್‌ಕುಮಾರ್, ಉಪನ್ಯಾಸಕರಾದ ಪ್ರಶಾಂತ್ ಲಿಂಗ0,ರಾಮಚ0ದ್ರಪ್ಪ, ನಾಗಲಕ್ಷಿö್ಮ, ಭವ್ಯಶ್ರೀ, ನಂದಿನಿ, ಹೇಮಲತ, ಶಿವಕುಮಾರ್, ರಾಜಶೇಖರ್, ದೀಪಶ್ರೀ ಹಾಗೂ ಶ್ವೇತಾ ಅವರುಗಳು ಮಕ್ಕಳಿಗೆ ನೆರವಾದರು.

(Visited 1 times, 1 visits today)
Previous Articleತುಮಕೂರಿನಲ್ಲಿ ಬ್ಯಾಟ್ ಬೀಸಿದ ಬಿವೈವಿ
Next Article ಪಾವಗಡದಲ್ಲಿ ಕ್ರಿಸ್ಮಸ್ ಸಂಭ್ರಮಕ್ಕೆ ದಿವ್ಯ ಮೆರುಗು
News Desk Benkiyabale

Related Posts

ಪಾವಗಡದಲ್ಲಿ ಕ್ರಿಸ್ಮಸ್ ಸಂಭ್ರಮಕ್ಕೆ ದಿವ್ಯ ಮೆರುಗು

December 26, 2025 2:36 pm ಇತರೆ ಸುದ್ಧಿಗಳು

ತುಮಕೂರಿನಲ್ಲಿ ಬ್ಯಾಟ್ ಬೀಸಿದ ಬಿವೈವಿ

December 26, 2025 2:25 pm ಇತರೆ ಸುದ್ಧಿಗಳು

ಹಿರಿಯ ನಾಗರೀಕರ ದಿನಾಚರಣೆ

December 24, 2025 4:31 pm ಇತರೆ ಸುದ್ಧಿಗಳು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ಪಾವಗಡದಲ್ಲಿ ಕ್ರಿಸ್ಮಸ್ ಸಂಭ್ರಮಕ್ಕೆ ದಿವ್ಯ ಮೆರುಗು

December 26, 2025 2:36 pm
ಇತರೆ ಸುದ್ಧಿಗಳು

ಜೈನ್ ಪಿಯು ಕಾಲೇಜಿನಲ್ಲಿ ವೇವ್ ಸೈನ್ಸ್ ಎಕ್ಸಪೋ-2025”

December 26, 2025 2:27 pm
ಇತರೆ ಸುದ್ಧಿಗಳು

ತುಮಕೂರಿನಲ್ಲಿ ಬ್ಯಾಟ್ ಬೀಸಿದ ಬಿವೈವಿ

December 26, 2025 2:25 pm
ಇತರೆ ಸುದ್ಧಿಗಳು

ಹಿರಿಯ ನಾಗರೀಕರ ದಿನಾಚರಣೆ

December 24, 2025 4:31 pm
ಇತರೆ ಸುದ್ಧಿಗಳು

ಆತ್ಮ ಸಂಯಮ ಆಧ್ಯಾತ್ಮದ ಅಡಿಪಾಯ: ರಂಭಾಪುರಿ ಶ್ರೀ

December 24, 2025 4:28 pm
ಇತರೆ ಸುದ್ಧಿಗಳು

ಅಂತರ್ಜಾಲದ ಮಾಹಿತಿಯನ್ನು ಖಚಿತಪಡಿಸಿಕೊಳ್ಳಿ: ಎ. ಆರ್. ಮಣಿಕಾಂತ್

December 24, 2025 4:26 pm
Our Youtube Channel
Our Picks

ಪಾವಗಡದಲ್ಲಿ ಕ್ರಿಸ್ಮಸ್ ಸಂಭ್ರಮಕ್ಕೆ ದಿವ್ಯ ಮೆರುಗು

December 26, 2025 2:36 pm

ಜೈನ್ ಪಿಯು ಕಾಲೇಜಿನಲ್ಲಿ ವೇವ್ ಸೈನ್ಸ್ ಎಕ್ಸಪೋ-2025”

December 26, 2025 2:27 pm

ತುಮಕೂರಿನಲ್ಲಿ ಬ್ಯಾಟ್ ಬೀಸಿದ ಬಿವೈವಿ

December 26, 2025 2:25 pm

ಹಿರಿಯ ನಾಗರೀಕರ ದಿನಾಚರಣೆ

December 24, 2025 4:31 pm

ಆತ್ಮ ಸಂಯಮ ಆಧ್ಯಾತ್ಮದ ಅಡಿಪಾಯ: ರಂಭಾಪುರಿ ಶ್ರೀ

December 24, 2025 4:28 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ಇತರೆ ಸುದ್ಧಿಗಳು

ಪಾವಗಡದಲ್ಲಿ ಕ್ರಿಸ್ಮಸ್ ಸಂಭ್ರಮಕ್ಕೆ ದಿವ್ಯ ಮೆರುಗು

By News Desk BenkiyabaleDecember 26, 2025 2:36 pm

ಪಾವಗಡ: ಕ್ರಿಸ್ಮಸ್ ಎಂಬುದು ದೇವರ ಪ್ರೀತಿಯ ಮಹಾ ಸಂಕಲ್ಪದ ಸಂಕೇತವಾಗಿದ್ದು, ಯೇಸು ಕ್ರಿಸ್ತನ ದಿವ್ಯ ಜನನದ ಸ್ಮರಣರ‍್ಥವಾಗಿ ಜಗತ್ತಿನಾದ್ಯಂತ ಆಚರಿಸಲಾಗುವ…

ಜೈನ್ ಪಿಯು ಕಾಲೇಜಿನಲ್ಲಿ ವೇವ್ ಸೈನ್ಸ್ ಎಕ್ಸಪೋ-2025”

December 26, 2025 2:27 pm

ತುಮಕೂರಿನಲ್ಲಿ ಬ್ಯಾಟ್ ಬೀಸಿದ ಬಿವೈವಿ

December 26, 2025 2:25 pm

ಹಿರಿಯ ನಾಗರೀಕರ ದಿನಾಚರಣೆ

December 24, 2025 4:31 pm
News by Date
December 2025
M T W T F S S
1234567
891011121314
15161718192021
22232425262728
293031  
« Nov    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.