
ತುಮಕೂರು: ಜಿಲ್ಲೆಯಲ್ಲಿ ನಡೆದಿರುವಂತಹ ಕಳ್ಳತನ, ದರೋಡೆಗಳನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡಿರುವ ವ್ಯಕ್ತಿಗಳು ಮತ್ತು ವಶಪಡಿಸಿಕೊಂಡ ವಸ್ತುಗಳ ವಿವರಗಳು. ದಾಖಲಾಗಿರುವಂತಹ ಪ್ರಕರಣಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್.ಕೆ.ವಿ ಅವರ ನೆತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಪೊಲೀಸ್ ಠಾಣಾವಾರು ಅರೋಪಿಗಳ ಹೆಸರು ಮತ್ತು ವಿಳಾಸ:
ಮಹೇಶ ಎಂ.ಎ ಬಿನ್ ಅಶ್ವತ್ಥನಾರಾಯಣ, ೨೮ ವರ್ಷ, ಎಲೆಕ್ಟಿçಕಲ್ ಕೆಲಸ, ಸ್ವಂತ ಸ್ಥಳ: ಮರಿತಿಮ್ಮನಹಳ್ಳಿ ಗ್ರಾಮ, ಕಸಬಾ ಹೋಬಳಿ, ಮಧುಗಿರಿ ತಾಲ್ಲೂಕು, ಹಾಲಿ ವಾಸ: ಕರಡಿಪುರ, ಮಧುಗಿರಿ ಟೌನ್ ತುಮಕೂರು ಜಿಲ್ಲೆ.ಈ ಪ್ರಕರಣದಲ್ಲಿ ವಶಪಡಿಸಿಕೊಂಡ ಮಾಲುಗಳ ವಿವರ : ಜಮೀನುಗಳಲ್ಲಿ ಬೋರ್ ವೆಲ್ ಗೆ ಅಳವಡಿಸುವ ೬೬ ವಿವಿಧ ಕಂಪನಿಯ ಸ್ಟಾರ್ಟರ್ ಗಳು ಅಂದಾಜು ಬೆಲೆ ೯,೫೦,೦೦೦ ( ಒಂಬತ್ತುವರೆ ಲಕ್ಷ ) ರೂಗಳು, ಒಂದು ರೊಟೇಟಿಂಗ್ ಸಿ.ಸಿ ಕ್ಯಾಮೆರಾ ಅಂದಾಜು ಬೆಲೆ ೨೫,೦೦೦ ( ಇಪ್ಪತ್ತೆ0ದು ಸಾವಿರ ) ರೂಗಳು, ಅಂದಾಜು ಬೆಲೆ ೨,೦೦,೦೦೦ ( ಎರಡು ಲಕ್ಷ ) ರೂಗಳು, ಅಂದಾಜು ಬೆಲೆ ೫೦,೦೦೦ ರೂಗಳು. ಒಟ್ಟು ೧೨,೨೫,೦೦೦ ರೂಗಳು.
ಅರೋಪಿಗಳ ಹೆಸರು ಮತ್ತು ವಿಳಾಸ:
ನಾಗರತ್ನ ಕೋಂ ರಂಗನಾಥ, ೩೪ ವರ್ಷ, ಗಾರ್ಮೆಂಟ್ಸ್ನಲ್ಲಿ ಕೆಲಸ, ದೊಡ್ಡಸಾಗ್ಗೆರೆ ಗ್ರಾಮ, ಹೊಳವನಹಳ್ಳಿ ಹೋಬಳಿ, ಕೊರಟಗೆರೆ ತಾಲ್ಲೂಕು
ಶಿವಕುಮಾರ್ ಟಿ.ಆರ್ / ಪಟ್ಲಿ ಬಿನ್ ರಾಮಕೃಷ್ಣಯ್ಯ, ೩೪ ವರ್ಷ, ಡ್ರೈವರ್ ಹಾಗೂ ಗಾರ್ಮೆಂಟ್ಸ್ ನಲ್ಲಿ ಕೆಲಸ ವಾಸ: ತುಂಬಗಾನಹಳ್ಳಿ, ಕೊರಟಗೆರೆ ತಾಲ್ಲೂಕು
ಆರೋಪಿಗಳ ಕಡೆಯಿಂದ ಸುಲಿಗೆ ಮಾಡಿಕೊಂಡು ಹೋಗಿದ್ದ ೭೩ ಗ್ರಾಂ ೪೮೦ ಮಿಲಿ ತೂಕದ ೪,೦೦,೦೦೦/- ರೂ ಬೆಲೆಯ ಚಿನ್ನದ ಮಾಂಗಲ್ಯ ಸರವನ್ನು ಅಮಾನತ್ತುಪಡಿಸಿಕೊಂಡಿದ್ದು, ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಬೈಕ್ ಹಾಗೂ ಬುರ್ಕಾವನ್ನು ಅಮಾನತ್ತು ಪಡಿಸಿಕೊಂಡಿರುತ್ತೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದು, ಜಿಲ್ಲಾ ಬಂಧೀಖಾನೆಗೆ ಬಿಟ್ಟಿರುತ್ತೆ.
ಆರೋಪಿಗಳಾದ ೦೬ ಜನ ಅಸಾಮಿಗಳನ್ನು ಮಾದಕ ವಸ್ತುಗಳ ಮಾಲು ಸಮೇತವಾಗಿ ದಸ್ತಗಿರಿ ಮಾಡಿ ಈ ಕೆಳಕಂಡ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿರುತ್ತದೆ.
ಅರೋಪಿಗಳ ಹೆಸರು ಮತ್ತು ವಿಳಾಸ:
ಸತೀಶ್ ಸಿ. ಬಿನ್ ಚಂದ್ರಶೇಖರ್, ೩೭ವರ್ಷ, ಹೈನುಗಾರಿಕೆ ಕೆಲಸ, ವಾಸ: ಕುವೆಂಪುನಗರ, ೧ನೇ ಮೈನ್, ೩ನೇ ಕ್ರಾಸ್, ತುಮಕೂರು ಟೌನ್
ಪ್ರಮೋದ್ ಕುಮಾರ್ ಬಿನ್ ಗೋವಿಂದಯ್ಯ, ೨೮ ವರ್ಷ, ಪ್ಯಾಕಿಂಗ್ ಮೆಟಿರಿಯಲ್ ಬಿಜಿನೆಸ್, ಎಸ್.ಐ.ಟಿ. ಮೈನ್ ರೋಡ್, ತುಮಕೂರು ಟೌನ್
ದಿಶಾಂತ್ ಆರ್ ಬಿನ್ ರಘುನಾಥ, ೨೧ವರ್ಷ, ಬಿಸಿಎ ವಿದ್ಯಾರ್ಥಿ, ಪೊಲೀಸ್ ಕ್ವಾರ್ಟಸ್, ಎಸ್.ಪಿ. ಕಛೇರಿ ಹಿಂಭಾಗ, ಬಟವಾಡಿ, ತುಮಕೂರು ಟೌನ್
ದರ್ಶನ್ ಬಿನ್ ಭೋಜರಾಜು, ೨೮ವರ್ಷ, ಶೋರೂಮ್ ಕೆಲಸ, ವಾಸ: ಹೆಗ್ಗೆರೆ ಬೈರವೇಶ್ವರ ಕಾಲೇಜ್ ಹಿಂಭಾಗ, ತುಮಕೂರು ಟೌನ್
ಅಮೋಘ ನಾಗಭೂಷಣ್ ಬಿನ್ ನಾಗಭೂಷಣ್, ೩೧ವರ್ಷ, ಡಿಪ್ಲೋಮಾ ಸಿವಿಲ್ ವಿದ್ಯಾರ್ಥಿ, ವಾಸ: ಸಿದ್ದಗಂಗಾ ಬಡಾವಣೆ, ೪ನೇ ಕ್ರಾಸ್, ತುಮಕೂರು ಟೌನ್
ಮಂಜುನಾಥ ಬಿನ್ ಲೇಟ್ ನಂದೀಶ್, ೩೫ವರ್ಷ, ಮಾರತ್ಹಳ್ಳಿ, ದೊಡ್ಡನೆಕ್ಕುಂಡಿ ಪೋಸ್ಟ್, ಬೆಂಗಳೂರು ಸಿಟಿ, ಬೆಂಗಳೂರು
ವಶಪಡಿಸಿಕೊಂಡ ಮಾಲಿನ ವಿವರ :
ಸುಮಾರು ೨ ಲಕ್ಷ ರೂ ಬೆಲೆಬಾಳುವ ೧ ಕೆ.ಜಿ. ೬೫೫ ಗ್ರಾಂ ಗಾಂಜಾ ಸೊಪ್ಪು, ಸುಮಾರು ೨ ಲಕ್ಷ ೩೦ ಸಾವಿರ ರೂ ಬೆಲೆಬಾಳುವ ೨೩ ಗ್ರಾಂ ನಷ್ಟು ಹೈಡ್ರೋವೀಡ್ ಗಾಂಜಾಸೊಪ್ಪು, ೪೦ ಲಕ್ಷ ರೂ ಬೆಲೆಬಾಳುವ ೦೧ ಫಾರ್ಚೂನರ್ ಕಾರು. ಒಟ್ಟು ಬೆಲೆ ಸುಮಾರು =೪೪,೩೦.೦೦೦/-ರೂಗಳು.
ಅರೋಪಿಗಳ ಹೆಸರು ಮತ್ತು ವಿಳಾಸ:
ಸೈಯದ್ ಉಸ್ಮಾನ್ ಬಿನ್ ಸೈಯದ್ ಸೈಪುಲ್ಲಾ, ೨೨ ವರ್ಷ, ಪಾತ್ರೆ ವ್ಯಾಪಾರ, ಇಸ್ಲಾಂಪುರ, ದೊಡ್ಡಬಳ್ಳಾಪುರ ಟೌನ್, ಬೆಂಗಳೂರು ಗ್ರಾಮಾಂತರ ಜಿಲ್ಲೆ
ಆಕಾಶ್ ಆರ್ ಬಿನ್/ ಡುಮ್ಮ ಬಿನ್ ರಾಮಕೃಷ್ಣ ಆರ್ ಕೆ, ೨೬ ವರ್ಷ, ಆಟೋ ಡ್ರೈವರ್ ಕೆಲಸ, ಕರೇನಹಳ್ಳಿ ಮಸೀದಿ ಬಳಿ, ಅಶ್ವಥ್ ಕಟ್ಟೆ ಹಿಂದೆ, ದರ್ಗಾ ಜೋಗಹಳ್ಳಿ, ಕಸಬಾ ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು, ಸ್ವಂತ: ವಿನಾಯಕನಗರ, ತಾಂಡರಾಯಪ್ಪ ಬಡಾವಣೆ, ಜಿಗಣಿ, ಬೆಂಗಳೂರು (ತಲೆಮರಿಸಿಕೊಂಡಿರುತ್ತಾರೆ)
ಕಾರ್ಯ ಪ್ರವೃತ್ತರಾದ ಅಧಿಕಾರಿ ಮತ್ತು ಸಿಬ್ಬಂದಿಯವರು ಕಳ್ಳತನ ಮಾಡಿಕೊಂಡು ಹೋಗಿದ್ದ ಸೈಯದ್ ಉಸ್ಮಾನ್ ಬಿನ್ ಸೈಯದ್ ಸೈಪುಲ್ಲಾ, ಆರೋಪಿಯನ್ನು ದಸ್ತಗಿರಿ ಮಾಡಿ, ಆರೋಪಿಯ ಕಡೆಯಿಂದ ಕೋರ ಪೊಲೀಸ್ ಠಾಣೆಯ ಮೊ.ನಂ:೮೩/೨೦೨೬ ಕಲಂ:೩೦೯ (೪) ಬಿ.ಎನ್.ಎಸ್ ಪ್ರಕರಣದಲ್ಲಿ ಸುಲಿಗೆ ಮಾಡಿಕೊಂಡು ಹೋಗಿದ್ದ ೧೦ ಗ್ರಾಂ ೩೦೦ ಮಿಲಿ ತೂಕದ ೧,೮೦,೦೦೦/- ರೂ ಬೆಲೆಯ ಚಿನ್ನದ ಮಾಂಗಲ್ಯ ಸರವನ್ನು ಅಮಾನತ್ತುಪಡಿಸಿಕೊಂಡಿದ್ದು, ತಲೆ ಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಆಕಾಶ್ ರವರ ಪತ್ತೆಗೆ ಬಲೆ ಬೀಸಿರುತ್ತೆ.
ಆರೋಪಿಯ ಹೆಸರು ಮತ್ತು ವಿಳಾಸ:
ಫಹೀಮ್ / ಎ.ಟಿ.ಎಂ.ಫಹೀಮ್ ಇಸ್ಲಾಮುದ್ಧೀನ್ ಬಿನ್ ಇಸ್ಲಾಮುದ್ದೀನ್, ೩೮ ವರ್ಷ, ವಾಸ: ಉಮರಿ ಕಲಾ ಗ್ರಾಮ, ಕಂತ್ ತಾಲ್ಲೂಕ್, ಮುರದಾಬಾದ್ ಜಿಲ್ಲೆ, ಉತ್ತರಪ್ರದೇಶ ರಾಜ್ಯ.
ಈ ಪ್ರಕರಣದಲ್ಲಿ ವಶಪಡಿಸಿಕೊಂಡ ಮಾಲಿನ ವಿವರ :
೧೫೦ ಗ್ರಾಂ ೨೨೦ ಮಿಲಿ ತೂಕದ ಚಿನ್ನದ ಗಟ್ಟಿ.
೫೦ ಗ್ರಾಂ ೧೩೦ ಮಿಲಿ ತೂಕದ ತುಂಡಾಗಿರುವ ಚಿನ್ನದ ಕೈ ಕಡಗ, ೨೦೦ ಗ್ರಾಂ ೭೭೦ ಮಿಲಿ ತೂಕದ ಬಿಸ್ಕತ್ ಆಕಾರದ ಚಿನ್ನದ ಗಟ್ಟಿ. ಒಟ್ಟು ತೂಕ ೪೦೧ ಗ್ರಾಂ ೧೨ ಮಿಲಿ ತೂಕ. ಒಟ್ಟು ಅಂದಾಜು ಬೆಲೆ ೫೫,೦೦,೦೦೦/- ರೂಗಳು.
ಆರೋಪಿಗಳ ಮೇಲೆ ದಾಖಲಾಗಿರುವ ಪ್ರಕರಣಗಳ ವಿವರ :
ಆರೋಪಿ ಫಹೀಮ್/ ಎ.ಟಿ.ಎಂ. ಫಹೀಮ್ ಇಸ್ಲಾಮುದ್ಧೀನ್ ರವರ ವಿರುದ್ದ ಬೆಂಗಳೂರು ನಗರದ ನಂದಿನಿ ಲೇಔಟ್, ಬ್ಯಾಡರಹಳ್ಳಿ, ರಾಜಗೋಪಾಲನಗರ, ಕೊಡಿಗೇಹಳ್ಳಿ, ಬಣಸವಾಡಿ, ಅಮೃತಹಳ್ಳಿ, ಜ್ಞಾನಭಾರತಿ, ಹೆಣ್ಣೂರು, ಪೀಣ್ಯ, ಅನ್ನಪೂಣೇಶ್ವರಿ ನಗರ, ಆರ್.ಎಂ.ಡಿ. ಯಾರ್ಡ್ ಪೊಲೀಸ್ ಠಾಣೆಗಳಲ್ಲಿ ಸುಮಾರು ೨೯ ಪ್ರಕರಣಗಳು, ಆಂದ್ರಪ್ರದೇಶ ರಾಜ್ಯದಲ್ಲಿ -೦೧, ರಾಜಸ್ಥಾನ ರಾಜ್ಯದಲ್ಲಿ-೦೧, ಹರಿಯಾಣದ ರಾಜ್ಯದಲ್ಲಿ-೦೧, ಉತ್ತರಾಖಂಡ ರಾಜ್ಯದಲ್ಲಿ-೦೨, ಉತ್ತರಪ್ರದೇಶ ರಾಜ್ಯದಲ್ಲಿ-೩೦, ಲಕ್ನೋದಲ್ಲಿ-೦೧ ಹಾಗೂ ಜತ್ತೀಸ್ಘಡ ದಲ್ಲಿ ೦೧ ಪ್ರಕರಣ ಸೇರಿದಂತೆ ಒಟ್ಟು ೬೬ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ.

