ಚಿಕ್ಕನಾಯಕನಹಳ್ಳಿ


ಆಶ್ರಯ ಯೋಜನೆ ಮತ್ತು ನಗರ ಹಂತ ನಾಲ್ಕರ ಕಾಮಗಾರಿಗಳ ಗುದ್ದಲಿ ಪೂಜೆಗೆ ಬಂದ ಸಚಿವರಿಗೆ ಜನರು ಇಲ್ಲದೆ ನಿರಾಶರಾಗಿ ಕೆಲವು ಕಾಮಗಾರಿಗಳನ್ನು ಉದ್ಘಾಟನೆ ಮಾಡದೆ ಹೋದ ಘಟನೆ ಚಿಕ್ಕನಾಯಕನಹಳ್ಳಿಯ ಪುರಸಭಾ ವ್ಯಾಪ್ತಿಯಲ್ಲಿ ನಡೆದಿದೆ
ಕಾನೂನು ಸಂಸದೀಯ ಮತ್ತು ಸಣ್ಣ ನೀರಾವರಿ ಸಚಿವ ಜೆಸಿ ಮಾಧುಸ್ವಾಮಿಯವರು ಪಟ್ಟಣದಲ್ಲಿ ಅಮೃತ ನಗರ ಯೋಜನೆ ಒಳಚರಂಡಿ ಕಾಮಗಾರಿ ಆಶ್ರಯ ಯೋಜನೆಯ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಪುರಸಭಾ ಕಟ್ಟಡದ ಮೇಲಿನ ಮೀಟಿಂಗ್ ಹಾಲನ್ನು ಉದ್ಘಾಟಿಸಿ ಪುರಸಭಾ ಕಚೇರಿಯ ಆವರಣದಲ್ಲಿ ಆಶ್ರಯ ಹಕ್ಕುಪತ್ರ ನೀಡಲು ಆಯೋಜಿಸಿದ್ದ ಕಾರ್ಯಕ್ರಮ
ನಿರೀಕ್ಷಿತ ಜನರು ಆಗಮಿಸದೆ ಇದ್ದ ಕಾರಣ ಕೆಲವೇ ಕೆಲವು ಕಾಮಗಾರಿಗಳನ್ನು ಉದ್ಘಾಟಿಸಿ ಬೇರೆ ಕಾರ್ಯಕ್ರಮ ಇದೆ ಎಂದು ಹೋದ ಘಟನೆ ಪಟ್ಟಣದಲ್ಲಿ ನಡೆಯಿತು
ಕಾನೂನು ಸಂಸದೀಯ ಸಚಿವರಿಂದ ಉದ್ಘಾಟನೆಗೆ ಸಿದ್ಧಗೊಂಡಿದ್ದ ಪುರಸಭಾ ಸದಸ್ಯರ ಸಭಾ ನಿಲಯ ಮೀಟಿಂಗಲ್ ಸಚಿವರು ಇತರ ಉದ್ಘಾಟನೆಗೆ ಬಾರದೆ ಹೋದ ಪ್ರಸಂಗ ನಡೆಯಿತು
ಪಟ್ಟಣದ ಪುರಸಭಾ ಆವರಣದಲ್ಲಿ ಆಶ್ರಯ ನಿವೇಶನದ ಹಕ್ಕು ಪತ್ರ ವಿತರಣೆ ಮಾಡಲು ಪುರಸಭೆ ಆಯೋಜಿಸಿದ್ದ ಕಾರ್ಯಕ್ರಮವನ್ನು ಮಟಗುಗೊಳಿಸಿ ಪುರಸಭೆಗೆ ಬಾರದೆ ಸಚಿವರು ವರವಲಯದಲ್ಲಿ ಉದ್ಘಾಟನೆ ಮಾಡಿ ಹೋದ ಘಟನೆ ನಡೆದಿದೆ.

(Visited 1 times, 1 visits today)