ತಿಪಟೂರು


ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ತಿಪಟೂರು ವಿಧಾನಸಭಾ ಕ್ಷೇತ್ರದಿಂದ ಗಂಗಾಧರ್ ಕರಿಕೆರೆ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ.
ನಗರದ ಗೊರಗೊಂಡನಹಳ್ಳಿ ಯಲ್ಲಿರುವ ಪಕ್ಷದ ಕಚೇರಿಯಲ್ಲಿ ತಿಪಟೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಗಂಗಾಧರ್‍ಕÀರೀಕೆರೆ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪ್ರಣಾಳಿಕೆಯನ್ನು ತಿಳಿಸಿದರು.
ಇದೇ ವೇಳೆ ಮಾತನಾಡಿದ ಅವರು ಕಳೆದ ಮೂರೂವರೆ ದಶಕಗಳಿಂದ ಆಳ್ವಿಕೆ ಮಾಡುತ್ತಿರುವ ಜೆ ಸಿ ಬಿ ಪಕ್ಷಗಳು ಕರ್ನಾಟಕ ರಾಜ್ಯವನ್ನು ಭ್ರμÁ್ಟಚಾರದಲ್ಲಿ ನಂಬರ್ ಒನ್ ಮಾಡಿದ್ದಾರೆ. ಚುನಾವಣೆಗಳಲ್ಲಿ ಭ್ರμÁ್ಟಚಾರದಲ್ಲಿ ತೊಡಗಿ ಆಳು ಗೆಡವಿದ್ದಾರೆ 1974 ರಲ್ಲಿ ಭ್ರμÁ್ಟಚಾರ ಸಣ್ಣ ಸಸಿಯಾಗಿತ್ತು ಇಂದು ಹೆಮ್ಮರವಾಗಿ ಬೆಳೆದಿದೆ. ತಿಪಟೂರು ಅದರಿಂದ ಹೊರತಾಗಿಲ್ಲ ಯಾವುದೇ ಸರ್ಕಾರ ಯೋಜನೆಗಳು ಎಲ್ಲಾ ಕಚೇರಿಗಳು ಒಂದಲ್ಲ ಒಂದು ರೀತಿ ಭ್ರμÁ್ಟಚಾರದಿಂದ ತಾಂಡವ ಆಡುತ್ತಿದೆ ಹಾಗಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಕೃμÁ್ಣರೆಡ್ಡಿ ನೇತೃತ್ವದಲ್ಲಿ ಪರ್ಯಾಯ ರಾಜಕಾರಣ ಮಾಡುತ್ತಿದೆ ಸಾತ್ವಿಕ ರೀತಿಯಲ್ಲಿ ಚುನಾವಣೆ ನಡೆಸಲು ಯಾವುದೇ ಅಮಿಷ ವಡ್ಡದೆ ಚುನಾವಣೆ ನಡೆಸಬೇಕೆಂದು ಕರ್ನಾಟಕದ 224 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.
ತಿಪಟೂರು ಜಿಲ್ಲೆಗೆ ಒತ್ತು ನೀಡುವುದು, ಕೊಬ್ಬರಿಗೆ ರೂ.20,000 ಬೆಂಬಲ ಬೆಲೆ ಹಾಗೂ ಮಾರುಕಟ್ಟೆ ವಿಸ್ತರಣೆಗೆ ಒತ್ತು ನೀಡುವುದು, ಉತ್ತಮ ಸರ್ಕಾರಿ ಶಾಲೆ ಉದ್ಯೋಗ ಖಾತ್ರಿ ಯೋಜನೆಗಳು, ಕರ್ನಾಟಕದಲ್ಲಿ ಮಧ್ಯ ನಿμÉೀಧ, ಸರ್ಕಾರದ ಎಲ್ಲಾ ಸೌಲಭ್ಯಗಳು ಪ್ರತಿಯೊಬ್ಬರಿಗೂ ಅವಕಾಶ ಮಾಡುವುದು ಪ್ರತಿ ಹಳ್ಳಿಗಳನ್ನು ಸ್ವಾವಲಂಬಿ ಜೀವನಕ್ಕೆ ಒತ್ತು ಕೊಡುವುದು ಮುಂತಾದ ಯೋಜನೆಗಳನ್ನು ಇದೆ ವೇಳೆ ತಿಳಿಸಿದರು
ಪತ್ರಿಕಾ ಗೋಷ್ಠಿಯಲ್ಲಿ ಶಿವಕುಮಾರ್ ಅಧ್ಯಕ್ಷರು, ಈಶಣ್ಣ, ಉಪಾಧ್ಯಕ್ಷರು, ಶಿವಶಂಕರ್, ಪ್ರಚಾರ ಸಮಿತಿ ಅಧ್ಯಕ್ಷರು, ಭಾಗವಹಿಸಿದ್ದರು.

(Visited 1 times, 1 visits today)