BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಮಾರ್ಗಸೂಚಿಯಂತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು: ಸಂಜಯ್ ಬಿಜ್ಜೂರು
  • ಸಿದ್ದರಬೆಟ್ಟ ಶ್ರೀ ವೀರಭದ್ರಶಿವಾಚಾರ್ಯ ಸ್ವಾಮೀಜಿಗಳ ೪೪ನೇ ಜನ್ಮವರ್ದಂತಿ ಆಚರಣೆ ಕಾರ್ಯಕ್ರಮ
  • ಆ.೧ರಂದು ವ್ಯಸನಮುಕ್ತ ದಿನಾಚರಣೆ
  • ಎತ್ತಿನಹೊಳೆ ಯೋಜನೆ
  • ಕಂದಾಯ ಗ್ರಾಮ ರಚನೆ: ವಾರದೊಳಗಾಗಿ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿ ಸೂಚನೆ
  • ಆದಾಯಕ್ಕಿಂತ ಹೆಚ್ಚು ಅಕ್ರಮ ಆಸ್ತಿ ಸಂಪಾದನೆ
  • ತಮಟೆ ಬಾರಿಸಿ ಎಚ್ಚರಿಸುವ ಮೂಲಕ ಗ್ರಾ.ಪಂ ವತಿಯಿಂದ ಕಂದಾಯ ವಸೂಲಾತಿ ಆಂದೋಲನ
  • ಕನ್ನಡ ಸಾಹಿತ್ಯ ಪರಿಷತ್ತಿನ ನಡೆ, ಯುವ ಜನತೆಯ ಕಡೆ ಕಾರ್ಯಕ್ರಮ ಆಚರಣೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಪ್ರತಿಯೊಬ್ಬರು ಅರಣ್ಯವನ್ನು ಬೆಳೆಸುವ ಕೆಲಸ ಮಾಡಬೇಕು: ಸಚಿವ ಜೆ. ಸಿ ಮಾಧುಸ್ವಾಮಿ
ಇತರೆ ಸುದ್ಧಿಗಳು

ಪ್ರತಿಯೊಬ್ಬರು ಅರಣ್ಯವನ್ನು ಬೆಳೆಸುವ ಕೆಲಸ ಮಾಡಬೇಕು: ಸಚಿವ ಜೆ. ಸಿ ಮಾಧುಸ್ವಾಮಿ

By News Desk BenkiyabaleUpdated:June 06, 2022 6:09 pm

ಚಿಕ್ಕನಾಯಕನಹಳ್ಳಿ:


ಪ್ರಕೃತಿ ಕೊಟ್ಟ ಸಾಲವನ್ನು ಹೊತ್ತುಕೊಂಡು ಜೀವನ ಮಾಡುತ್ತಿದ್ದೇವೆ ಆ ಋಣ ತೀರಿಸಬೇಕಾದ ರೆ ಕನಿಷ್ಠಪಕ್ಷ ಪ್ರತಿಯೊಬ್ಬರು ಅರಣ್ಯವನ್ನು ಬೆಳೆಸಬೇಕು ಮುಂದಿನ ಪೀಳಿಗೆಗೆ ಉಳಿಸುವ ಕೆಲಸ ಮಾಡಬೇಕು ಎಂದು ಕಾನೂನು ಸಂಸದೀಯ ವ್ಯವಹಾರಗಳ ಹಾಗೂ ಸಣ್ಣ ನೀರಾವರಿ ಸಚಿವ ಜೆ ಸಿ ಮಾಧುಸ್ವಾಮಿ ಹೇಳಿದರು
ಅವರು ಪ್ರಾದೇಶಿಕ ಹಾಗೂ ಸಾಮಾಜಿಕ ವಲಯ ಅರಣ್ಯ ಇಲಾಖೆಯು ತಾಲೂಕಿನ ಶೆಟ್ಟಿಕೆರೆ ಹೋಬಳಿ ಸಾಸಲು ಗ್ರಾಮದ ಹೊರವಲಯದ ನಿರ್ಮಾಣಗೊಂಡಿರುವ ಅಂಬೇಡ್ಕರ್ ವಸತಿ ಶಾಲಾ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಲಾ ಆವರಣದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು
ನಾವೆಲ್ಲಾ ಪ್ರಕೃತಿಯ ಕೂಸುಗಳು ಪ್ರಕೃತಿಯ ನೀಡಿದ ಋಣ ಹೊತ್ತುಕೊಂಡು ಹುಟ್ಟಿದ್ದೇವೆ ಹಾಗೆ ಸಾಯುತ್ತೇವೆ ಪ್ರಕೃತಿ ನಮಗೆ ಕೊಟ್ಟ ಸಾಲವನ್ನು ಋಣ ತೀರಿಸುವ ಕೆಲಸ ಮಾಡಬೇಕಾದರೆ ಅದರ ಸದ್ಬಳಕೆ ಬಳಸಿಕೊಂಡು ಅಭಿವೃದ್ಧಿಪಡಿಸಿ ಮುಂದಿನ ಪೀಳಿಗೆಗೆ ಬಿಟ್ಟು ಹೋಗಬೇಕು
ಪ್ರಕೃತಿ ಸಮತೋಲನ ಹೇಗೆ ಮಾಡಬಹುದು ಅನ್ನೋದನ್ನ ಯಾರು ಹೇಳಿ ಕೊಡಬೇಕಾದ ಅವಶ್ಯಕತೆ ಇಲ್ಲ
ವಿಜ್ಞಾನಿ ಆರ್ಕಿಟಿಕ್ ಇಂಜಿನಿಯರ್ ಡಾಕ್ಟರು ಇವ್ಯಾವುದಕ್ಕೂ ನಿಲುಕದ ಶಕ್ತಿಯೇ ಪ್ರಕೃತಿ ನಾವು ಬಿಟ್ಟ ಇಂಗಾಲದ ಆಮ್ಲವನ್ನು ಪ್ರಕೃತಿ ಬಳಸಿಕೊಂಡು ಅದು ನಮಗೆ ಆಮ್ಲಜನಕ ಬಿಟ್ಟಾಗ ಮಾತ್ರ ನಾವು ಅದನ್ನು ಸೇವಿಸಿ ಉಸಿರಾಡಿಕೊಂಡು ಬದುಕಲಿಕ್ಕೆ ಸಾಧ್ಯವಾಗಿದೆ. ಆಹಾರ ಇಲ್ಲದಿದ್ದರೂ 32 ದಿನ ಬದುಕಬಹುದು ನೀರು ಇಲ್ಲದಿದ್ದರೂ ಕೆಲವು ಗಂಟೆಗಳ ಕಾಲ ಬದುಕಬಹುದು ವಾಯು ಇಲ್ಲದಿದ್ದರೆ ಮನುಷ್ಯ ಎರಡು ನಿಮಿಷ ಕೂಡ ಬದುಕಲು ಸಾಧ್ಯವಿಲ್ಲ
ಅಂತಹ ವಾಯುವನ್ನು ಕೊಟ್ಟಿರುವುದು ನಮ್ಮಲ್ಲಿರುವ ಗಿಡಮರಗಳು ಆ ಋಣ ತೀರಿಸಬೇಕಾದ ಪ್ರತಿಯೊಬ್ಬರೂ ಗಿಡ ಬೆಳೆಸುವ ಮೂಲಕ ನಮ್ಮ ಪ್ರಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸುವ ಕೆಲಸ ಮಾಡಬೇಕು
ಮಳೆಯಿಂದ ಹಸಿರು ಹೆಚ್ಚಾಗಿ ಆಕ್ಸಿಜನ್ ಉತ್ಪತ್ತಿಯಾಗುತ್ತದೆ ನೆರಳಿಗೆ ಮರದ ಕೆಳಗೆ ಆಶ್ರಯ ನಾವುಗಳು ಪಡೆಯುತ್ತೇವೆ ನಮಗೆ ನೆರಳು ಕೊಡುತ್ತಿರುವ ಮರಗಳು ಅವರ ಆಶ್ರಯದಲ್ಲಿ ನಾವೆಲ್ಲಾ ಬಾಳುತ್ತಿದ್ದೇವೆ ಎಂದು ಅರಿತು ಗಿಡಗಳ ರಕ್ಷಣೆ ನಮ್ಮಗಳ ಜವಾಬ್ದಾರಿಯಾಗಿದೆ
ಈ ಎಲ್ಲಾ ಪ್ರಕೃತಿಯ ವಿಕೋಪಗಳಿಗೆ ಕಾರಣ ಪ್ರಪಂಚದಲ್ಲಿ ಶೇಕಡಾ 33ರಷ್ಟು ಪ್ರದೇಶವನ್ನು ಅರಣ್ಯಕ್ಕೆ ಮೀಸಲಿರಿಸದೆ ಇರುವುದು ಪ್ರಕೃತಿಯ ವಿಕೋಪಕ್ಕೆ ಕಾರಣವಾಗಿದೆ ಸರಾಸರಿ 33 ರಷ್ಟು ಭೂಪ್ರದೇಶವನ್ನು ಅರಣ್ಯಕ್ಕೆ ಮೀಸಲಿಟ್ಟರೆ ಮಾತ್ರ ವಾತಾವರಣ ತಂಪಾಗಿ ಕಾಲಕಾಲಕ್ಕೆ ಮಳೆಯಾಗುತ್ತದೆ ಹಾಗೆ ಬೆಳೆ ಕೂಡ ಬರುತ್ತದೆ ಋತುಮಾನಗಳಿಗೆ ಅರ್ಥ ಬರುತ್ತದೆ ಪ್ರತಿಯೊಬ್ಬರೂ ಗಿಡ ಬೆಳೆಸುವ ನಿಟ್ಟಿನಲ್ಲಿ ಪ್ರಕೃತಿಯನ್ನು ಪ್ರೀತಿಸುವಂತೆ ಮಕ್ಕಳಿಗೂ ಮತ್ತು ಸಾರ್ವಜನಿಕರಿಗೂ ನೀತಿಪಾಠವನ್ನು ಬೋಧಿಸಿದರು
ಸಾಮಾಜಿಕವಲಯ ಅರಣ್ಯಾಧಿಕಾರಿ ಹಂಸ ಮಾತನಾಡುತ್ತಾ ಕುಟುಂಬದ ಸದಸ್ಯರು ಅವರವರ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುವಲ್ಲಿ ತೋರುವ ಕಾಳಜಿ ರೀತಿಯಲ್ಲಿ ಅವರವರ ಹುಟ್ಟುಹಬ್ಬದ ದಿನದಂದು ಪ್ರತಿಯೊಬ್ಬರು ಶಾಲಾ ಆವರಣದಲ್ಲಿ ಸರ್ಕಾರ ಜಾಗವಾಗಲಿ ಗಿಡ ನೆಟ್ಟು ಪೆÇೀಷಿಸುವ ಮೂಲಕ ಮುಂದಿನ ಪೀಳಿಗೆಗೆ ಪ್ರಕೃತಿಯ ಸಂಪತ್ತನ್ನು ಬಿಟ್ಟುಹೋಗುವ ಕೆಲಸ ಮಾಡಬೇಕು ಅದಕ್ಕಾಗಿಯೇ ವಿಶ್ವ ಭೂ ಆಚರಣೆ ವಿಶ್ವಪರಿಸರ ಆಚರಣೆ ಬಂದಿರುವುದು ಎಂದರು
ಕ್ಷೇತ್ರಶಿಕ್ಷಣಾಧಿಕಾರಿ ಮನಮೋಹನ್ ಮಾತನಾಡುತ್ತಾ ಅಂಬೇಡ್ಕರ್ ವಸತಿ ಶಾಲೆಯಲ್ಲಿ 200 ಮಕ್ಕಳು ಇದ್ದಾರೆ ಇವರು ನಾಲ್ಕು ವರ್ಷಗಳ ಕಾಲ ಇಲ್ಲಿ ವ್ಯಾಸಂಗ ಮಾಡುತ್ತೀರಿ ಈ ಅವಧಿಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಎರಡು ಗಿಡಗಳನ್ನು ನೆಡುವ ಮೂಲಕ ಅವುಗಳನ್ನು ಪೆÇೀಷಿಸಿ ಆರೈಕೆ ಮಾಡಿದರೆ ಇಲ್ಲಿನ ಪರಿಸರ ಕೂಡ ಆರೋಗ್ಯ ಯುಕ್ತವಾಗಿ ವಾತಾವರಣ ಸೃಷ್ಟಿಯಾಗಲು ಸಾಧ್ಯ ವಾಗುತ್ತದೆ ಜೊತೆಗೆ ವಿದ್ಯಾರ್ಥಿಗಳಲ್ಲಿ ಗಿಡದ ನೆನಪು ಸದಾ ನಿಮ್ಮೊಂದಿಗೆ ಇರುವಂತೆ ಪ್ರಕೃತಿ ಮಾಡುತ್ತದೆ ಎಂದರು
ಸಮಾರಂಭದಲ್ಲಿ ವಲಯ ಅರಣ್ಯಾಧಿಕಾರಿ ಸುನಿಲ್ ಕುಮಾರ್ ಎ ಬುಕ್ಕಾಪತ್ನ ಅರಣ್ಯ ವಿಭಾಗದ ವಲಯ ಅರಣ್ಯಾಧಿಕಾರಿ ರಾಕೇಶ್ ಸಹಾಯಕ ಅರಣ್ಯಾಧಿಕಾರಿ ಮಂಜುನಾಥ್ ಅರಣ್ಯ ರಕ್ಷಕ ಶೇಖರ್ ಪ್ರಾಂಶುಪಾಲ ಮಂಜುನಾಥ್ ಗ್ರಾಪಂ ಅಧ್ಯಕ್ಷೆ ಶಿವಗಂಗಮ್ಮ ಮುಖಂಡರಾದ ದಿನೇಶ್ ಹೊನ್ನಮ್ಮ ಸುಧಾಕರ್ ರವಿಶಂಕರ್ ಮಂಜುಳಮ್ಮ ಪ್ರಸನ್ನ ಮತ್ತಿತರರು ಉಪಸ್ಥಿತರಿದ್ದರು.

(Visited 4 times, 1 visits today)
jc madhuswamy tumkur
Previous Articleಮಾಜಿ ಶಾಸಕ ಎಂ.ಟಿ ಕೃಷ್ಣಪ್ಪನ ಕಾಲದಲ್ಲಿ ಎಲ್ಲವೂ ಕಳಪೆ ಕಾಮಗಾರಿಗಳು! : ಶಾಸಕ ಮಸಾಲ ಜಯರಾಮ್
Next Article ಇಂದಿನ ದಿನಗಳಲ್ಲಿ ವಿಚಾರಕ್ಕಿಂತ ಆಚಾರ ಮುಖ್ಯ
News Desk Benkiyabale

Related Posts

ಮಾರ್ಗಸೂಚಿಯಂತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು: ಸಂಜಯ್ ಬಿಜ್ಜೂರು

July 24, 2025 3:34 pm ಇತರೆ ಸುದ್ಧಿಗಳು

ಸಿದ್ದರಬೆಟ್ಟ ಶ್ರೀ ವೀರಭದ್ರಶಿವಾಚಾರ್ಯ ಸ್ವಾಮೀಜಿಗಳ ೪೪ನೇ ಜನ್ಮವರ್ದಂತಿ ಆಚರಣೆ ಕಾರ್ಯಕ್ರಮ

July 24, 2025 3:33 pm ಇತರೆ ಸುದ್ಧಿಗಳು

ಆ.೧ರಂದು ವ್ಯಸನಮುಕ್ತ ದಿನಾಚರಣೆ

July 24, 2025 3:32 pm ಇತರೆ ಸುದ್ಧಿಗಳು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ಮಾರ್ಗಸೂಚಿಯಂತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು: ಸಂಜಯ್ ಬಿಜ್ಜೂರು

July 24, 2025 3:34 pm
ಇತರೆ ಸುದ್ಧಿಗಳು

ಸಿದ್ದರಬೆಟ್ಟ ಶ್ರೀ ವೀರಭದ್ರಶಿವಾಚಾರ್ಯ ಸ್ವಾಮೀಜಿಗಳ ೪೪ನೇ ಜನ್ಮವರ್ದಂತಿ ಆಚರಣೆ ಕಾರ್ಯಕ್ರಮ

July 24, 2025 3:33 pm
ಇತರೆ ಸುದ್ಧಿಗಳು

ಆ.೧ರಂದು ವ್ಯಸನಮುಕ್ತ ದಿನಾಚರಣೆ

July 24, 2025 3:32 pm
ಇತರೆ ಸುದ್ಧಿಗಳು

ಎತ್ತಿನಹೊಳೆ ಯೋಜನೆ

July 24, 2025 3:31 pm
ಇತರೆ ಸುದ್ಧಿಗಳು

ಕಂದಾಯ ಗ್ರಾಮ ರಚನೆ: ವಾರದೊಳಗಾಗಿ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿ ಸೂಚನೆ

July 23, 2025 3:56 pm
ಇತರೆ ಸುದ್ಧಿಗಳು

ಆದಾಯಕ್ಕಿಂತ ಹೆಚ್ಚು ಅಕ್ರಮ ಆಸ್ತಿ ಸಂಪಾದನೆ

July 23, 2025 3:53 pm
Our Youtube Channel
Our Picks

ಮಾರ್ಗಸೂಚಿಯಂತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು: ಸಂಜಯ್ ಬಿಜ್ಜೂರು

July 24, 2025 3:34 pm

ಸಿದ್ದರಬೆಟ್ಟ ಶ್ರೀ ವೀರಭದ್ರಶಿವಾಚಾರ್ಯ ಸ್ವಾಮೀಜಿಗಳ ೪೪ನೇ ಜನ್ಮವರ್ದಂತಿ ಆಚರಣೆ ಕಾರ್ಯಕ್ರಮ

July 24, 2025 3:33 pm

ಆ.೧ರಂದು ವ್ಯಸನಮುಕ್ತ ದಿನಾಚರಣೆ

July 24, 2025 3:32 pm

ಎತ್ತಿನಹೊಳೆ ಯೋಜನೆ

July 24, 2025 3:31 pm

ಕಂದಾಯ ಗ್ರಾಮ ರಚನೆ: ವಾರದೊಳಗಾಗಿ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿ ಸೂಚನೆ

July 23, 2025 3:56 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ಇತರೆ ಸುದ್ಧಿಗಳು

ಮಾರ್ಗಸೂಚಿಯಂತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು: ಸಂಜಯ್ ಬಿಜ್ಜೂರು

By News Desk BenkiyabaleJuly 24, 2025 3:34 pm

ತುಮಕೂರು: ಜಿಲ್ಲೆಯಲ್ಲಿ CEPMIZ  ಯೋಜನೆಯಡಿ ಕೈಗೊಳ್ಳುವ ಕಾಮಗಾರಿಗಳನ್ನು ಸರ್ಕಾರದ ಮಾರ್ಗಸೂಚಿಯಂತೆ ನಿಯಮಾನುಸಾರ ನಿಗಧಿತ ಅವಧಿಯೊಳಗೆ ಕೈಗೆತ್ತಿಕೊಳ್ಳಬೇಕು ಎಂದು ಕರ್ನಾಟಕ ಗಣಿ…

ಸಿದ್ದರಬೆಟ್ಟ ಶ್ರೀ ವೀರಭದ್ರಶಿವಾಚಾರ್ಯ ಸ್ವಾಮೀಜಿಗಳ ೪೪ನೇ ಜನ್ಮವರ್ದಂತಿ ಆಚರಣೆ ಕಾರ್ಯಕ್ರಮ

July 24, 2025 3:33 pm

ಆ.೧ರಂದು ವ್ಯಸನಮುಕ್ತ ದಿನಾಚರಣೆ

July 24, 2025 3:32 pm

ಎತ್ತಿನಹೊಳೆ ಯೋಜನೆ

July 24, 2025 3:31 pm
News by Date
July 2025
M T W T F S S
 123456
78910111213
14151617181920
21222324252627
28293031  
« Jun    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.