BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ತಾಲೂಕಿನ ಶಾಲೆಗಳ ಅಭಿವೃದ್ಧಿಗೆ ೭೦ ಕೋಟಿ ರೂ. ಅನಿಧಾನ
  • ಕಚ್ಚಾಘಟ್ಟ ಗೊಲ್ಲರಹಟ್ಟಿಗೆ ರಸ್ತೆ ಸೌಕರ್ಯ ಕಲ್ಪಸಲು ಗ್ರಾಮಸ್ಥರ ಆಗ್ರಹ: ತಿಪಟೂರು ತಹಶೀಲ್ದಾರ್‌ಗೆ ಮನವಿ
  • ಪಂಚವಾರ್ಷಿಕ ಯೋಜನೆ, ಅಲಿಪ್ತ ನೀತಿ ಜಾರಿಗೆ ತಂದವರು ನೆಹರು
  • ಮಳೆ ಹಾನಿ ಪರಿಹಾರ: ಕ್ರಮಕ್ಕೆ ಸೂಚನೆ
  • ಗೃಹ ಸಚಿವ ಪರಮೇಶ್ವರ ಅವರಿಂದ ಬುಗುಡನಹಳ್ಳಿ ಕೆರೆ ವೀಕ್ಷಣೆ
  • ಹಿರೇಮಠದಲ್ಲಿ ಮಲ್ಲಿಕಾರ್ಜುನಸ್ವಾಮಿ ಪುನ: ಪ್ರತಿಷ್ಠಾಪನೆ
  • ಪರೋಪಕಾರ ಗುಣವಿದ್ದರೆ ಬದುಕು ಪಾವನ: ವೈ.ಹೆಚ್.ಹುಚ್ಚಯ್ಯ
  • ಕೊರಟಗೆರೆ : ಲೋಕೋಪಯೋಗಿ ಇಲಾಖೆ ಭ್ರಷ್ಟಾಚಾರಕ್ಕೆ ಇಲ್ಲವೇ ಕಡಿವಾಣ…..!
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಬಸವಣ್ಣನವರ ಸಾಮಾಜಿಕ ಕ್ರಾಂತಿ : ಸ್ಲಂ ಜನರ ಹೋರಾಟಕ್ಕೆ ಸ್ಪೂರ್ತಿ
ಇತರೆ ಸುದ್ಧಿಗಳು

ಬಸವಣ್ಣನವರ ಸಾಮಾಜಿಕ ಕ್ರಾಂತಿ : ಸ್ಲಂ ಜನರ ಹೋರಾಟಕ್ಕೆ ಸ್ಪೂರ್ತಿ

By News Desk BenkiyabaleUpdated:April 24, 2023 5:03 pm

ತುಮಕೂರು

ಅಣ್ಣ ಬಸವಣ್ಣನವರು 12ನೇ ಶತಮಾನದಲ್ಲಿ ಕಾಯಕ ಜನರಲ್ಲಿ ವಚನದ ಮೂಲಕ ತಮ್ಮ ಕಸುಬುಗಳಿಗೆ ಮನ್ನಣೆ ನೀಡಿ ಸಮಾಜದ ಮುಖ್ಯವಾಹಿನಿಗೆ ತಂದು ಸಾಮಾಜಿಕ ಕ್ರಾಂತಿ ಮಾಡಿದ ಮಾದರಿಯೇ ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆ ಸ್ಲಂ ಜನರನ್ನು ಸಂಘಟಿಸಿ ಸಮಾಜ ಬದಲಾವಣೆ ಮಾಡುವುದಕ್ಕೆ ಸ್ಪೂರ್ತಿಯಾಗಿದೆ ಎಂದು ಎಸ್.ಜೆ,ಕೆ ರಾಜ್ಯ ಸಂಚಾಲಕ ಎ,ನರಸಿಂಹಮೂರ್ತಿಯವರು ಹೇಳಿದ್ದರು, ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಪಿ.ಕೆ.ಎಸ್ ಕಾಲೋನಿಯ ಸಂಪನ್ಮೂಲ ಕೇಂದ್ರದಲ್ಲಿ 890ನೇ ಬಸವೇಶ್ವರರ ಜಯಂತಿಯನ್ನು ಆಯೋಜಿಸಲಾಗಿತ್ತು.
ಬಸವಣ್ಣನವರ ಭಾವಚಿತ್ರ ಮತ್ತು ವಚನಗಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಎ.ನರಸಿಂಹಮೂರ್ತಿ ಕಾಯಕದ ಮಾತು ಹೇಳಿದ ಅರ್ಥಶಾಸ್ತ್ರಜ್ಞ ಜಗತ್ತಿನಲ್ಲಿಯೇ ಮೊಟ್ಟ ಮೊದಲು ಅನುಭವ ಮಂಟಪದ ಮೂಲಕ ಸಂಸತ್ ನಿರ್ಮಿಸಿದ ರಾಜಕೀಯ ತಜ್ಞ, ಅಂತರ್‍ಜಾತಿ ವಿವಾಹ ಮಾಡಿದ ಸಮಾಜತಜ್ಞ ಮಹಿಳೆಯರಿಗೆ ಸಮಾನ ಅಧಿಕಾರ ಕೊಟ್ಟ ಸಮಾನತಾವಾದಿಯಾಗಿ ಎಲ್ಲಾ ಜಾತಿಯ ಶರಣರನ್ನು ಸಮಾನಾಗಿ ಕಂಡು ಸಾವಿರಾರು ವಚನಗಳ ಮೂಲಕ ಮಾನವೀಯತೆ ಸಾರಿದ ಮಹಾನ್ ಸಮಾಜ ಸುಧಾರಕ ಬಸವಣ್ಣ 12ನೇ ಶತಮಾನದಲ್ಲಿ ಕೆಳಜಾತಿಯ ಜನರನ್ನು ಒಗ್ಗೂಡಿಸಿ ಮನುವಾದಿಗಳ ನಾಡಿನಲ್ಲಿ ಸಮಸಮಾನತೆಗಾಗಿ ಕ್ರಾಂತಿ ಮಾಡಿದ್ದು ಸುಲಭದ ಮಾತಲ್ಲ ಇವರು ಕಂಡ ಕನಸ್ಸನ್ನು ಈ ನೆಲದಲ್ಲಿ ಸಂವಿಧಾನ ಸಕಾರಗೊಳಿಸಿದೆ. ಆದರೆ ಸಂವಿಧಾನವನ್ನು ಗಾಳಿಗೆ ತೂರಿ ಡಬಲ್ ಇಂಜಿನ್ ಸರ್ಕಾರ ಜನಸಾಮಾನ್ಯರ ಬದುಕನ್ನು ನಾಶಗೊಳಿಸಿ ಮೀಟರ್ ಇದ್ದವರು ಮಾತ್ರ ದೇಶದಲ್ಲಿರಲು ಯೋಗ್ಯರೆಂಬ ವಾತಾವರಣ ನಿರ್ಮಿಸಿರುವುದು ಶ್ರೀಮಂತ ಮತ್ತು ಬಡವರ ವರ್ಗಗಳನ್ನು ಸ್ಪಷ್ಟವಾಗಿ ವಿಭಾಗಿಸಿ ಮೇಲ್ವರ್ಗ ಮತ್ತು ಕಾರ್ಪೋರೇಟ್ ಕಂಪನಿಗಳ ಪರವಾಗಿ ಇದ್ದೇವೆ ಎನ್ನುವುದನ್ನು ಬಿಜೆಪಿ ಸರ್ಕಾರ ಸಾಬೀತು ಪಡಿಸುತ್ತಿದೆ, ಹಾಗಾಗಿ ನಾವು ನಮ್ಮ ಮತದ ಮೂಲಕ ಸಂವಿಧಾನಕ್ಕೆ ಸವಾಲಾಗಿರುವ ಸನಾತನ ಸಿದ್ದಾಂತವನ್ನು ಸೋಲಿಸಬೇಕಿದೆ ಎಂದರು.
ಗೌರವಧ್ಯಕ್ಷರಾದ ದೀಪಿಕಾ ಮಾತನಾಡಿ ತೃತೀಯ ಲಿಂಗಿಗಳು ಈ ಚುನಾವಣೆಯಲ್ಲಿ ನಮ್ಮ ಗುರುತಿನ ಮೂಲಕ ಪ್ರಪ್ರಥಮ ಬಾರಿಗೆ ಇತ್ತೀಚಿಗೆ ಓಟ್ ಹಾಕುತ್ತಿದ್ದೇವೆ. ಎಲ್ಲಾ ಶೋಷಿತ ಸಮುದಾಯಗಳನ್ನು ಸಂಘಟಿಸುವ ಶಕ್ತಿ ನಮ್ಮ ಕೊಳಗೇರಿ ಸಮಿತಿಗೆ ಇರುವುದರಿಂದ ಹಲವಾರು ಪಕ್ಷಗಳ ಅಭ್ಯರ್ಥಿಗಳು ನಮ್ಮ ಬೆಂಬಲ ಕೋರುತ್ತಿರುವುದು ಸಂಘಟನೆಯ ಒಗ್ಗಟ್ಟಿನ ಪ್ರತಿಫಲವಾಗಿದೆ ಎಂದರು.
ಕಾರ್ಯದರ್ಶಿ ಅರುಣ್ ಮಾತನಾಡಿ ನಮ್ಮ ಸಂಘದ ದ್ಯೇಯೋದ್ದೇಶಗಳಿಗೆ ಹಾಗೂ ಸ್ಲಂ ಮಕ್ಕಳ ಶಿಕ್ಷಣಕ್ಕೆ ಹಲವಾರು ದಾನಿಗಳು ಸಮಿತಿಗೆ ಸಹಾಯ ಮಾಡಿದ್ದಾರೆ, ಇದನ್ನೇ ಕೆಲವರು ಸಂಕೀರ್ಣಗೊಳಿಸಿ ನಮ್ಮ ನೈತಿಕತೆಯ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ, ಇದು ನಮ್ಮ ಸಂಘಟನೆ ಮತ್ತು ವಿಚಾರವನ್ನು ಸಹಿಸದೇ ಮಾಡುವ ಅರೋಪವಾಗಿದೆ, ಇದರಲ್ಲಿ ವೈಯಕ್ತಿಕ ಹಿತಾಸಕ್ತಿಗಿಂತ ಸಮುದಾಯ ಹಿತಾಸಕ್ತಿಯಿರುವುದನ್ನು ಸೋಕಾಲ್ಡ್ ಸಮಾನಮನಸ್ಕರು ಕಂಡುಕೊಂಡರೆ ಒಳಿತು ನಮ್ಮ ಸಂಘಟನೆ ಪಕ್ಷಾತೀತವಾದ ಸಂಘಟನೆಯಾಗಿದ್ದು ಯಾವುದೆ ಒಂದು ಪಕ್ಷದ ಬಾಲಂಗೋಚಿಯಲ್ಲ ಎಂದರು.
ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳಾದ ಶಾರದಮ್ಮ, ಗಂಗಾ, ರಂಗನಾಥ್, ಅನುಪಮಾ, ಪುಟ್ಟರಾಜು, ಶಾಬುದ್ದೀನ್, ಕೆಂಪಣ್ಣ, ತಿರುಮಲಯ್ಯ, ಮಂಗಳಮ್ಮ,ರಾಜ,ಮುರುಗ,ವೆಂಕಟೇಶ್,ಅಶ್ವತ್ ಯುವಘಟಕದ ಕೃಷ್ಣಮೂರ್ತಿ, ಮುಬಾರಕ್, ಮೋಹನ್, ಧನಂಜಯ್, ಲೋಕೇಶ್, ಗಣೇಶ್,ಪ್ರಥಮ್ ನಿವೇಶನ ಹೋರಾಟ ಸಮಿತಿಯ ಮಂಗಳಮ್ಮ ಮುಂತಾದವರು ಪಾಲ್ಗೊಂಡಿದ್ದರು.

(Visited 1 times, 1 visits today)
Gubbi tumkur
Previous Articleಅಭಿದಾನದೊಂದಿಗೆ ನಿರಂಜನ ಪಟ್ಟಾಧಿಕಾರ
Next Article ಜೆಡಿಎಸ್ ಶಾಸಕರ ನಿರ್ಲಕ್ಷದಿಂದ ತು.ಗ್ರಾ ದಲ್ಲಿ ಅಭಿವೃದ್ಧಿ ಕುಂಠಿತ : ಬಿ.ಸುರೇಶಗೌಡರು
News Desk Benkiyabale

Related Posts

ತಾಲೂಕಿನ ಶಾಲೆಗಳ ಅಭಿವೃದ್ಧಿಗೆ ೭೦ ಕೋಟಿ ರೂ. ಅನಿಧಾನ

May 27, 2025 4:14 pm ತುಮಕೂರು

ಕಚ್ಚಾಘಟ್ಟ ಗೊಲ್ಲರಹಟ್ಟಿಗೆ ರಸ್ತೆ ಸೌಕರ್ಯ ಕಲ್ಪಸಲು ಗ್ರಾಮಸ್ಥರ ಆಗ್ರಹ: ತಿಪಟೂರು ತಹಶೀಲ್ದಾರ್‌ಗೆ ಮನವಿ

May 27, 2025 3:22 pm ತುಮಕೂರು

ಪಂಚವಾರ್ಷಿಕ ಯೋಜನೆ, ಅಲಿಪ್ತ ನೀತಿ ಜಾರಿಗೆ ತಂದವರು ನೆಹರು

May 27, 2025 3:20 pm ತುಮಕೂರು
ತಾಜಾ ಸುದ್ಧಿಗಳು
ತುಮಕೂರು

ತಾಲೂಕಿನ ಶಾಲೆಗಳ ಅಭಿವೃದ್ಧಿಗೆ ೭೦ ಕೋಟಿ ರೂ. ಅನಿಧಾನ

May 27, 2025 4:14 pm
ತುಮಕೂರು

ಕಚ್ಚಾಘಟ್ಟ ಗೊಲ್ಲರಹಟ್ಟಿಗೆ ರಸ್ತೆ ಸೌಕರ್ಯ ಕಲ್ಪಸಲು ಗ್ರಾಮಸ್ಥರ ಆಗ್ರಹ: ತಿಪಟೂರು ತಹಶೀಲ್ದಾರ್‌ಗೆ ಮನವಿ

May 27, 2025 3:22 pm
ತುಮಕೂರು

ಪಂಚವಾರ್ಷಿಕ ಯೋಜನೆ, ಅಲಿಪ್ತ ನೀತಿ ಜಾರಿಗೆ ತಂದವರು ನೆಹರು

May 27, 2025 3:20 pm
ತುಮಕೂರು

ಮಳೆ ಹಾನಿ ಪರಿಹಾರ: ಕ್ರಮಕ್ಕೆ ಸೂಚನೆ

May 27, 2025 3:19 pm
ತುಮಕೂರು

ಗೃಹ ಸಚಿವ ಪರಮೇಶ್ವರ ಅವರಿಂದ ಬುಗುಡನಹಳ್ಳಿ ಕೆರೆ ವೀಕ್ಷಣೆ

May 27, 2025 3:18 pm
ತುಮಕೂರು

ಹಿರೇಮಠದಲ್ಲಿ ಮಲ್ಲಿಕಾರ್ಜುನಸ್ವಾಮಿ ಪುನ: ಪ್ರತಿಷ್ಠಾಪನೆ

May 26, 2025 3:20 pm
Our Youtube Channel
Our Picks

ಯಾರಲ್ಲಿ ದುಡಿಮೆಯ ಆಸಕ್ತಿ ಇದೆಯೋ ಅವರು ಮಾತ್ರ ಬೆಳೆಯಲು ಸಾಧ್ಯ

May 16, 2025 3:45 pm

ಭಾರತ ವಿಶ್ವದಲ್ಲಿಯೇ ಹೃದಯ ಶ್ರೀಮಂತಿಕೆ ಹೊಂದಿರುವ ರಾಷ್ಟç

May 23, 2025 2:55 pm

ನಮ್ಮನ್ನು ಸರ್ಕಾರಿ ಭೂಮಾಪಕರೆಂದು ಪರಿಗಣಿಸಿ

May 23, 2025 2:51 pm

ಸರ್ಕಾರಿ ಶಾಲೆಯನ್ನು ಆಂಗ್ಲ ಮಾಧ್ಯಮ ಶಾಲೆಯನ್ನಾಗಿ ಪರಿವರ್ತನೆ ಮಾಡುವಂತೆ ಅಧಿಕಾರಿಗಳಿಗೆ ಮನವಿ

May 22, 2025 2:38 pm

ಕುಡಿಯುವ ನೀರು ಕೊಡದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ

May 22, 2025 2:36 pm

ಯಾರಲ್ಲಿ ದುಡಿಮೆಯ ಆಸಕ್ತಿ ಇದೆಯೋ ಅವರು ಮಾತ್ರ ಬೆಳೆಯಲು ಸಾಧ್ಯ

May 16, 2025 3:45 pm

ಭಾರತ ವಿಶ್ವದಲ್ಲಿಯೇ ಹೃದಯ ಶ್ರೀಮಂತಿಕೆ ಹೊಂದಿರುವ ರಾಷ್ಟç

May 23, 2025 2:55 pm

ನಮ್ಮನ್ನು ಸರ್ಕಾರಿ ಭೂಮಾಪಕರೆಂದು ಪರಿಗಣಿಸಿ

May 23, 2025 2:51 pm

ಸರ್ಕಾರಿ ಶಾಲೆಯನ್ನು ಆಂಗ್ಲ ಮಾಧ್ಯಮ ಶಾಲೆಯನ್ನಾಗಿ ಪರಿವರ್ತನೆ ಮಾಡುವಂತೆ ಅಧಿಕಾರಿಗಳಿಗೆ ಮನವಿ

May 22, 2025 2:38 pm

ಕುಡಿಯುವ ನೀರು ಕೊಡದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ

May 22, 2025 2:36 pm

ಯಾರಲ್ಲಿ ದುಡಿಮೆಯ ಆಸಕ್ತಿ ಇದೆಯೋ ಅವರು ಮಾತ್ರ ಬೆಳೆಯಲು ಸಾಧ್ಯ

May 16, 2025 3:45 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University YSpatil ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ತುಮಕೂರು

ತಾಲೂಕಿನ ಶಾಲೆಗಳ ಅಭಿವೃದ್ಧಿಗೆ ೭೦ ಕೋಟಿ ರೂ. ಅನಿಧಾನ

By News Desk BenkiyabaleMay 27, 2025 4:14 pm

ಚಿಕ್ಕನಾಯಕನಹಳ್ಳಿ: ಶಿಕ್ಷಣದಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾದ್ಯ ಇಂತಹ ಸಮಾಜವನ್ನು ಕಟ್ಟುವ ವ್ಯಕ್ತಿಯನ್ನು ನಿರ್ಮಾಣ ಮಾಡುವ ಶಕ್ತಿ ಶಿಕ್ಷಕರಲ್ಲಿ…

ಕಚ್ಚಾಘಟ್ಟ ಗೊಲ್ಲರಹಟ್ಟಿಗೆ ರಸ್ತೆ ಸೌಕರ್ಯ ಕಲ್ಪಸಲು ಗ್ರಾಮಸ್ಥರ ಆಗ್ರಹ: ತಿಪಟೂರು ತಹಶೀಲ್ದಾರ್‌ಗೆ ಮನವಿ

May 27, 2025 3:22 pm

ಪಂಚವಾರ್ಷಿಕ ಯೋಜನೆ, ಅಲಿಪ್ತ ನೀತಿ ಜಾರಿಗೆ ತಂದವರು ನೆಹರು

May 27, 2025 3:20 pm

ಮಳೆ ಹಾನಿ ಪರಿಹಾರ: ಕ್ರಮಕ್ಕೆ ಸೂಚನೆ

May 27, 2025 3:19 pm
News by Date
May 2025
M T W T F S S
 1234
567891011
12131415161718
19202122232425
262728293031  
« Apr    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.