BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ
  • ನಿಸ್ವಾರ್ಥತೆಯಿಂದ ಸಮಾಜದ ಒಳಿತಿಗೆ ಶ್ರಮಿಸಿದರೆ ಶ್ರೇಯಸ್ಸು
  • ಆರೋಗ್ಯ ರಕ್ಷಣೆಯ ಬಗ್ಗೆ ವಿಶೇಷ ಕಾರ್ಯಾಗಾರ
  • ಮೇ ೧೩ ರಂದು ಅಭಿನಂದನಾ ಗ್ರಂಥ ಬಿಡುಗಡೆ
  • ಒಳ ಮೀಸಲಾತಿ ಸಮೀಕ್ಷೆ ಸಾರ್ವಜನಿಕರು ಸಹಕರಿಸಿ: ಜಿಲ್ಲಾಧಿಕಾರಿ 
  • ನರೇಗಾ ಯೋಜನೆ: ೧ ಕೋಟಿ ಮಾನವ ದಿನಗಳನ್ನು ಸೃಜಿಸುವ ಗುರಿ: ಸಿಇಓ ಸೂಚನೆ
  • ಇಲಾಖೆಯಿಂದ ಸವಲತ್ತುಗಳನ್ನು ಪಡೆದುಕೊಂಡು ಅದುನಿಕ ಕೃಷಿಗೆ ಹೆಚ್ಚು ಒತ್ತು ನೀಡಿ: ಶಾಸಕ
  • ಮೇ ೧೩ರಂದು ಕೆಎನ್‌ಆರ್ ಅಮೃತ ಮಹೋತ್ಸವ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ನಿಸ್ವಾರ್ಥತೆಯಿಂದ ಸಮಾಜದ ಒಳಿತಿಗೆ ಶ್ರಮಿಸಿದರೆ ಶ್ರೇಯಸ್ಸು
ತುಮಕೂರು

ನಿಸ್ವಾರ್ಥತೆಯಿಂದ ಸಮಾಜದ ಒಳಿತಿಗೆ ಶ್ರಮಿಸಿದರೆ ಶ್ರೇಯಸ್ಸು

ಟಿ.ಬಿ.ಶೇಖರ್ ಅವರ ಅಭಿನಂದನಾ ಸಮಾರಂಭದಲ್ಲಿ ಸಹಕಾರ ಸಚಿವಕೆ.ಎನ್.ರಾಜಣ್ಣ ಅಭಿಪ್ರಾಯ
By News Desk BenkiyabaleUpdated:May 08, 2025 1:27 pm
ತುಮಕೂರು: ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳ ಸೇವೆಯಲ್ಲಿ ತೊಡಗಿಕೊಂಡಿರುವ ಶಬರಿಮಲೆ ಅಯ್ಯಪ್ಪ  ಸೇವಾ ಸಮಾಜಂನ ರಾಷ್ಟಿçÃಯ  ಅಧ್ಯಕ್ಷ ಟಿ.ಬಿ.ಶೇಖರ್ ಅವರನ್ನು  ಅಭಿನಂದನಾ ಸಮಿತಿ ಬುಧವಾರ ನಗರದಲ್ಲಿ ನಾಗರೀಕ ಸನ್ಮಾನ ನೀಡಿಗೌರವಿಸಿ, ಅವರ  ಅನನ್ಯಸೇವೆ ಸ್ಮರಿಸಿತು.
ಡಾ.ಗುಬ್ಬಿವೀರಣ್ಣ   ರಂಗಮAದಿರದಲ್ಲಿ ನಡೆದ  ಅಭಿನಂದನಾ   ಸಮಾರಂಭದಲ್ಲಿ   ಅಟವಿ   ಸುಕ್ಷೇತ್ರದ  ಅಟವಿ ಶಿವಲಿಂಗ ಸ್ವಾಮೀಜಿ, ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಸಿದ್ಧಗಂಗಾ ಮಠದ ಶಿವಸಿದ್ಧೇಶ್ವರ ಸ್ವಾಮೀಜಿಯವರು ಟಿ.ಬಿ.ಶೇಖರ್‌ಗೆ ಬೆಳ್ಳಿ ಕಿರೀಟ ತೊಡಿಸಿ, ‘ಸತ್ಯಾರ್ಥ ಸೇವಾ’ ಅಭಿದಾನ ನೀಡಿಶೇಖರ್ ಹಾಗೂ ಇವರ ಪತ್ನಿಟಿ.ಎಸ್.ಆಶಾಅವರನ್ನು ಸನ್ಮಾನಿಸಿ ಗೌರವಿಸಿದರು.
ಸಮಾರಂಭ ಉದ್ಘಾಟಿಸಿದ ಸಹಕಾರ ಸಚಿವಕೆ.ಎನ್.ರಾಜಣ್ಣ ಮಾತನಾಡಿ, ಯಾವುದೇ ಪ್ರತಿ  ಫಲಾಪೇಕ್ಷೆ   ಇಲ್ಲದೆ ಸಮಾಜ ಸೇವಾಕಾರ್ಯ ಮಾಡುತ್ತಿರುವ ಟಿ.ಬಿ.ಶೇಖರ್‌ಅವರುದೇವರಲ್ಲಿ ನಂಬಿಕೆ, ಶ್ರದ್ಧೆಯಿಟ್ಟು   ದೇವರು ಮೆಚ್ಚುವಂಥಾ ಕೆಲಸ ಮಾಡುತ್ತಿದ್ದಾರೆ. ನಿಸ್ವಾರ್ಥತೆಯಿಂದ ಸಮಾಜದ ಒಳಿತಿಗಾಗಿ ಶ್ರಮಿಸಿದರೆ ಭಗವಂತ ಶ್ರೇಯಸ್ಸುಕೊಡುತ್ತಾನೆ. ಮನುಷ್ಯರಾಗಿ ಹುಟ್ಟಿದ ಮೇಲೆ ಈ ಸಮಾಜಕ್ಕೆಏನನ್ನಾದರೂ ಮಾಡಬೇಕು, ನಮ್ಮ ಹೆಜ್ಜೆಗುರುತು ಉಳಿಸಿ ಹೋಗಬೇಕುಎಂದು ಹೇಳಿದರು.
ಟಿ.ಬಿ.ಶೇಖರ್‌ಅವರಿಗೆ ಸಮಾಜಸೇವೆತಮ್ಮತಂದೆಯಿAದ ಬಂದ ಬಳುವಳಿ.ತಂದೆಯನ್ನು ಮೀರಿಸಿ ಸೇವಾಕಾರ್ಯದಲ್ಲಿತೊಡಗಿಕೊಂಡಿದ್ದಾರೆ. ಸಾಮಾಜಿಕ, ಧಾರ್ಮಿಕಕಾರ್ಯದಲ್ಲಿತಮ್ಮನ್ನು ಅರ್ಪಿಸಿಕೊಂಡು ಸ್ವಾರ್ಥವಿಲ್ಲದೆಸಲ್ಲಿಸುತ್ತಿರುವಇವರ ಸೇವೆ ಎಲ್ಲರಿಗೂ ಮಾದರಿ ಆಗಬೇಕು. ಶಬರಿಮಲೆಅಯ್ಯಪ್ಪ ಸೇವಾ ಸಮಾಜಂರಾಷ್ಟಿçÃಯಅಧ್ಯಕ್ಷರಾಗಿರುವುದುತುಮಕೂರಿಗೂ ಹೆಮ್ಮೆ. ಇವರ ಸಜ್ಜನ ನಡವಳಿಕೆ, ಸರಳ ಜೀವನ ಶೈಲಿಯಿಂದಾಗಿಎಲ್ಲಾಜಾತಿಯವರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ ಎಂದುಕೆ.ಎನ್.ರಾಜಣ್ಣ ಹೇಳಿದರು.
ಅಟವಿ ಶಿವಲಿಂಗ ಸ್ವಾಮೀಜಿಮಾತನಾಡಿ, ತನ್ನ ಹಿತಕ್ಕಾಗಿ ಕೆಲಸ ಮಾಡುವವನು ಸಾಮಾನ್ಯ ಮಾನವ, ಕುಟುಂಬದಜೊತೆಗಿದ್ದೂ ಸಮಾಜಕ್ಕೆತಾನು ಅರ್ಪಿಸಿಕೊಳ್ಳುವವನು ವಿಶೇಷ ಮಾನವ. ಟಿ.ಬಿ.ಶೇಖರ್‌ಕೂಡಾ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡು ದೇವಮಾನವರಾಗಿದ್ದಾರೆ. ಜಗತ್ತಿನಲ್ಲಿ ಪರೋಪಕಾರಕ್ಕೆ ವಿಶೇಷ ಮಹತ್ವವಿದೆ. ಪರೋಪಕಾರ ಮಾಡುತ್ತಿರುವಗಿಡಮರ, ನದಿ, ಗಾಳಿಯಾರಿಂದಲೂ ಪ್ರತಿಫಲ ನಿರೀಕ್ಷಿಸುವುದಿಲ್ಲ, ಹೀಗೆ ಶೇಖರ್‌ಅವರೂನಿಸ್ವಾರ್ಥಸೇವೆ ಮಾಡುತ್ತಿದ್ದಾರೆಎಂದು ಶ್ಲಾಘಿಸಿದರು.
ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿಮಾತನಾಡಿ, ಕೆಲವರದ್ದು ಸೈಲೆನ್ಸ್ ಕೆಲಸ, ಕೆಲವರು ಸೈರನ್ ಹಾಕಿಕೊಂಡು ಕೆಲಸ ಮಾಡಿ ಪ್ರಚಾರ ಪಡೆಯುತ್ತಾರೆ.ಟಿ.ಬಿ.ಶೇಖರ್‌ಅವರು ಸೈಲೆಂಟಾಗಿ ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ.ಇವರನ್ನು ಟಿ.ಬಿ.ಶೇಖರ್‌ಅವರನ್ನುಇನ್ನುಮುಂದೆ‘ಸೇವಾ ಶೇಖರ್’ಎಂದುಕರೆದರೆ ಸೂಕ್ತ ಎಂದರು.
ಬಸವಣ್ಣನವರ ಕಾಲಮಾನಕ್ಕೂ ಈಗಿನ ಕಾಲ ಮಾನದ ಸಾಮಾಜಿಕ ಸಮಸ್ಯೆಗಳಿಗೂ ವ್ಯತ್ಯಾಸವಿದೆ.ಅಂದುಜಾತಿ ವಿಜಾತಿ ಬೇಡಎನ್ನುವ ಹೋರಾಟವಿತ್ತು.ಇಂದುಜಾತಿ, ಉಪಜಾತಿಗಳು ಬೇಕು ಎನ್ನುವ ಕಾಲ ಇದುಎಂದು ಹೇಳಿದರು.
ಸಿದ್ಧಗಂಗಾ ಮಠದ ಶಿವಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ಹತ್ತಾರು ಸಂಘಟನೆಗಳಲ್ಲಿ ಸೇವೆ ಸಲ್ಲಿಸಿಕೊಂಡು ಬರುತ್ತಿರುವ ಟಿ.ಬಿ.ಶೇಖರ್‌ಅವರಔದಾರ್ಯ ಗುಣಗಳು ಅವರಕುಟುಂಬದಿAದ ಬಂದಕೊಡುಗೆಯಾಗಿವೆ. ಸೇವೆ, ತ್ಯಾಗಕ್ಕೆತಮ್ಮನ್ನು ಮುಡುಪಾಗಿಟ್ಟುಕೊಂಡಿತರುವ ಶೇಖರ್ ೧೨ನೇ ಶತಮಾನದ ಶರಣರಕಾಯಕವನ್ನುಆದರ್ಶವಾಗಿಟ್ಟುಕೊಂಡಿದ್ದಾರೆಎAದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಟಿ.ಬಿ.ಶೇಖರ್, ನಾನು ಮಾಡಿರುವ  ಸೇವೆಯನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಹೃದಯತುಂಬಿಬAದಿದೆ.ನಾನು ಏನೇ ಸೇವೆ ಮಾಡಿದ್ದರೂಅದಕ್ಕೆ ನನ್ನ ಒಡನಾಡಿಗಳೇ ಕಾರಣ, ಉತ್ತಮರ ಸಂಘದಿAದ ಒಳ್ಳೆಯ ಕೆಲಸ ಸಾಧ್ಯವಾಗಿದೆ. ಹೆಸರು ಪಡೆಯಲು ಕೆಲಸ ಮಾಡಿದರೆ ಮನ್ನಣೆ ಸಿಗುವುದಿಲ್ಲ. ತಾಯಿ ನೀಡಿದ ಪ್ರೇರಣೆ, ಕುಟುಂಬದ ಸಹಕಾರದಿಂದ ನಾನು ಜನರೊಂದಿಗೆ ಸೇರಿ ಕೆಲಸ ಮಾಡಲು ಸಾಧÀ್ಯವಾಯಿತುಎಂದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ಅಧ್ಯಕ್ಷ ಡಾ.ಸಿ.ಸೋಮಶೇಖರ್ ಅಭಿನಂದನಾ ನುಡಿಗಳನ್ನಾಡಿ, ಸಾಮಾಜಿಕ ಸೇವೆಯಚೈತನ್ಯವಾಗಿರುವ ಶೇಖರ್‌ತುಮಕೂರುಜನರ ಮನಸ್ಸಿನಲ್ಲಿ ಉನ್ನತ ಸ್ಥಾನ ಪಡೆದುಕೊಂಡಿದ್ದಾರೆ.ಬೇರೆಯವರಿಗಾಗಿ ಬದುಕುವ ಮೂಲಕ ಜೀವನವನ್ನು ಸಾರ್ಥಕವಾಗಿಸಿಕೊಂಡು ಸಮಾಜದಿಂದಅಭಿನAದಿತರಾಗಿದ್ದಾರೆಎAದರು.
ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಸಿ.ಬಿ.ಸುರೇಶ್‌ಬಾಬು, ಅಭಿನಂದನಾ ಸಮಿತಿಗೌರವಾಧ್ಯಕ್ಷಆರ್.ಎಲ್.ರಮೇಶ್‌ಬಾಬು, ಅಧ್ಯಕ್ಷ ಡಾ.ಎಸ್.ಪರಮೇಶ್, ಕಾರ್ಯಾಧ್ಯಕ್ಷ ಬಿ.ಜಿ.ಕೃಷ್ಣಪ್ಪ,ಪ್ರಧಾನ ಕಾರ್ಯದರ್ಶಿ ಎಸ್.ಎನ್.ಕೃಷ್ಣಯ್ಯ, ಮೀಜೋರಾಂ ಮಾಜಿರಾಜ್ಯಪಾಲ ಕುಮನಂ ರಾಜಶೇಖರ್‌ಜೀ, ಎಸ್.ಎ.ಎಸ್.ಎಸ್.ರಾಷ್ಟಿçÃಯ ಕಾರ್ಯದರ್ಶಿ ಬುಚ್ಚಿರೆಡ್ಡಿ, ಉಪಾಧ್ಯಕ್ಷದೊರೈ ಶಂಕರ್, ಖಜಾಂಚಿ ಪ್ರಕಾಶ್ ಪೈ, ರಾಜ್ಯಅಧ್ಯಕ್ಷಡಾ.ಎನ್.ಜಯರಾಂ, ನಗರ ವೀರಶೈವ ಸಮಾಜ ಸೇವಾ ಸಮಿತಿಅಧ್ಯಕ್ಷ ಎಸ್.ಜಿ.ಚಂದ್ರಮೌಳಿ,ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಮುಖಂಡರಾದ ಹೆಚ್.ಜಿ.ಚಂದ್ರಶೇಖರ್, ಟಿ.ಸಿ.ಓಹಿಲೇಶ್ವರ್, ಎನ್.ಪ್ರದೀಪ್‌ಕುಮಾರ್, ಡಾ.ಗುಬ್ಬಿ ಪ್ರಕಾಶ್, ಆರ್.ಕೃಷ್ಣಯ್ಯ, ಪಿ.ಮೂರ್ತಿ, ನಟರಾಜಶೆಟ್ಟರು,ಡಾ.ಪ್ರಶಾಂತ್, ಜಿ.ಕೆ.ಶ್ರೀನಿವಾಸ್, ಡಾ.ಟಿ.ಆರ್.ಲೀಲಾವತಿ ಮೊದಲಾದವರು ಭಾಗವಹಿಸಿದ್ದರು.ರಾಜ್ಯದ ವಿವಿಧ ಭಾಗಗಳಿಂದ ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳದಿಂದ ಆಗಮಿಸಿದ್ದ ಮಿತ್ರರು ಶೇಖರ್‌ಅವರನ್ನು ಅಭಿನಂದಿಸಿದರು.
(Visited 1 times, 1 visits today)
tumkur
Previous Articleಆರೋಗ್ಯ ರಕ್ಷಣೆಯ ಬಗ್ಗೆ ವಿಶೇಷ ಕಾರ್ಯಾಗಾರ
Next Article ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ
News Desk Benkiyabale

Related Posts

ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ

May 08, 2025 1:46 pm ತುಮಕೂರು

ಆರೋಗ್ಯ ರಕ್ಷಣೆಯ ಬಗ್ಗೆ ವಿಶೇಷ ಕಾರ್ಯಾಗಾರ

May 06, 2025 3:24 pm ತುಮಕೂರು

ಮೇ ೧೩ ರಂದು ಅಭಿನಂದನಾ ಗ್ರಂಥ ಬಿಡುಗಡೆ

May 06, 2025 3:23 pm ತುಮಕೂರು
ತಾಜಾ ಸುದ್ಧಿಗಳು
ತುಮಕೂರು

ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ

May 08, 2025 1:46 pm
ತುಮಕೂರು

ನಿಸ್ವಾರ್ಥತೆಯಿಂದ ಸಮಾಜದ ಒಳಿತಿಗೆ ಶ್ರಮಿಸಿದರೆ ಶ್ರೇಯಸ್ಸು

May 08, 2025 1:27 pm
ತುಮಕೂರು

ಆರೋಗ್ಯ ರಕ್ಷಣೆಯ ಬಗ್ಗೆ ವಿಶೇಷ ಕಾರ್ಯಾಗಾರ

May 06, 2025 3:24 pm
ತುಮಕೂರು

ಮೇ ೧೩ ರಂದು ಅಭಿನಂದನಾ ಗ್ರಂಥ ಬಿಡುಗಡೆ

May 06, 2025 3:23 pm
ತುಮಕೂರು

ಒಳ ಮೀಸಲಾತಿ ಸಮೀಕ್ಷೆ ಸಾರ್ವಜನಿಕರು ಸಹಕರಿಸಿ: ಜಿಲ್ಲಾಧಿಕಾರಿ 

May 06, 2025 3:22 pm
ತುಮಕೂರು

ನರೇಗಾ ಯೋಜನೆ: ೧ ಕೋಟಿ ಮಾನವ ದಿನಗಳನ್ನು ಸೃಜಿಸುವ ಗುರಿ: ಸಿಇಓ ಸೂಚನೆ

May 06, 2025 3:21 pm
Our Youtube Channel
Our Picks

ಎಸ್‌ಎಸ್‌ಎಲ್‌ಸಿಯ ಫಲಿತಾಂಶ: ಹರಿಪ್ರಿಯಾಳ ಉತ್ತಮ ಸಾಧನೆ

May 02, 2025 2:34 pm

ಮಾತು ಕೃತಿಗೆ ಬಂದಾಗ ವ್ಯಕ್ತಿಗೆ ಗೌರವ

April 30, 2025 4:11 pm

ಕಾಯಕವೇ ಕೈಲಾಸ ಎಂದು ಸಾರಿದವರು ಬಸವಣ್ಣ

April 30, 2025 4:09 pm

ಮೇ೫: ಆಟೋ ಚಾಲಕ, ಕಾರ್ಮಿಕರ ನೋಂದಣಿ ಅಭಿಯಾನ

April 30, 2025 4:08 pm

ಸರ್ವ ಜನಾಂಗಗಳ ನಾಯಕ ಬಸವಣ್ಣ: ತಹಶೀಲ್ದಾರ್

April 30, 2025 4:06 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police police naveen Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ತುಮಕೂರು

ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ

By News Desk BenkiyabaleMay 08, 2025 1:46 pm

ತುಮಕೂರು: ದೇವರಾಜ ಅರಸು, ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಂತರ ಅಹಿಂದ ವರ್ಗಗಳ ನಾಯಕರ ಸ್ಥಾನ ತುಂಬಿರುವ ಕೆ.ಎನ್.ರಾಜಣ್ಣ ಅವರ ೭೫ನೇ…

ನಿಸ್ವಾರ್ಥತೆಯಿಂದ ಸಮಾಜದ ಒಳಿತಿಗೆ ಶ್ರಮಿಸಿದರೆ ಶ್ರೇಯಸ್ಸು

May 08, 2025 1:27 pm

ಆರೋಗ್ಯ ರಕ್ಷಣೆಯ ಬಗ್ಗೆ ವಿಶೇಷ ಕಾರ್ಯಾಗಾರ

May 06, 2025 3:24 pm

ಮೇ ೧೩ ರಂದು ಅಭಿನಂದನಾ ಗ್ರಂಥ ಬಿಡುಗಡೆ

May 06, 2025 3:23 pm
News by Date
May 2025
M T W T F S S
 1234
567891011
12131415161718
19202122232425
262728293031  
« Apr    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.