BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಹೊಸ ತಂತ್ರಜ್ಞಾನಗಳು ಸುರಕ್ಷಿತವೂ, ನೈತಿಕವು ಆಗಿರಬೇಕು
  • ನಶೆ ಮುಕ್ತ ಕರ್ನಾಟಕ ಅಭಿಯಾನ: ಯುವಕರಿಗೆ ಎಚ್ಚರಿಕೆ ಕರೆ
  • ಹಾಲಪ್ಪ ನೇತೃತ್ವದಲ್ಲಿ ಎತ್ತಿನಹೊಳೆ ಯೋಜನೆ ಅಭಿಯಾನ
  • ಜಮೀನುಗಳಿಗೆ ಓಡಾಡಲು ಅಡ್ಡಿ
  • ರಾಜಗಾಲುವೆಯಲ್ಲಿನ ಕೆಮಿಕಲ್ ವಾಸನೆ ತಡೆಗೆ ಡಿಸಿ ಸೂಚನೆ
  • ೩೬,೦೦೦ ಕನಿಷ್ಟ ವೇತನ, ಶಾಸನ ಗಳ ಜಾರಿಗೆ ಒತ್ತಾಯ
  • ಸಾಹೇ ವಿವಿ ಅಂತರ್‌ಕಾಲೇಜು ವಾಲಿಬಾಲ್ ಪಂದ್ಯವಳಿ: ಎಸ್‌ಎಸ್‌ಐಟಿ ತಂಡಕ್ಕೆ ಟ್ರೋಫಿ
  • ಭಕ್ತರು ಕಾಲಬೈರೆವೇಶ್ವರ ಸ್ವಾಮಿಯನ್ನು ಶ್ರದ್ದಾಭಕ್ತಯಿಂದ ಪೂಜಿಸಿದರೆ ಇಷ್ಠಾರ್ಥ ನೆರವೇರುವುದು: ಮಹಾಸ್ವಾಮೀಜಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಮನಸ್ಸಿನ ಕೊಳೆ ತೊಳೆಯಲು ಸಾಂಸ್ಕೃತಿಕ ಕಾರ್ಯಕ್ರಮಗಳು ಸಹಕಾರಿ
ಇತರೆ ಸುದ್ಧಿಗಳು

ಮನಸ್ಸಿನ ಕೊಳೆ ತೊಳೆಯಲು ಸಾಂಸ್ಕೃತಿಕ ಕಾರ್ಯಕ್ರಮಗಳು ಸಹಕಾರಿ

ರಂಗಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಸಂಗೀತ ಸೌರಭ ಕಾರ್ಯಕ್ರಮದಲ್ಲಿ ಕೆ.ವಿ.ನಾಗರಾಜಮೂರ್ತಿ ಅಭಿಪ್ರಾಯ
By News Desk BenkiyabaleUpdated:April 26, 2025 3:13 pm

ತುಮಕೂರು: ಸಾವಿರ ಸಂಗಮಗಳಲ್ಲಿ ಸ್ನಾನ ಮಾಡುವುದರಿಂದ ಮೈಮೇಲಿನ ಕೊಳೆ ಹೋಗಬಹುದೇ ಹೊರತು, ಮನಸ್ಸಿನ ಕೊಳೆ ತೊಳೆಯಲು ನಾಟಕ, ಸಂಗೀತ, ಸಾಹಿತ್ಯ,ನೃತ್ಯಗಳಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮಾತ್ರ ಸಾಧ್ಯಎಂದುಕರ್ನಾಟಕ ನಾಟಕಅಕಾಡೆಮಿಅಧ್ಯಕ್ಷರಾದ ಕೆ.ವಿ.ನಾಗರಾಜಮೂರ್ತಿ ಪ್ರತಿಪಾದಿಸಿದ್ದಾರೆ.
ನಗರದಕನ್ನಡ ಭವನದಲ್ಲಿ ಶ್ರೀನಾಗಾರ್ಜುನ ಕಲಾ ಸಂಘ(ರಿ)ದ ೧೫ನೇ ವರ್ಷದ ವಾರ್ಷಿಕೋತ್ಸವ ಹಾಗೂ ರಂಗಸಾಧಕರಿಗೆ ಸನ್ಮಾನ,ಸಾಂಸ್ಕೃತಿಕ ಸಂಗೀತ ಸೌರಭ ಹಾಗೂ ಸಂಘದ ವಾರ್ಷಿಕ ಮಹಾಸಭೆಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದಅವರು,ತಾವು ಮಾಡಿದ ಪಾಪ ಹೋಗುತ್ತದೆಎಂದು ಸಂಗಮದಲ್ಲಿ ಸ್ನಾನ ಮಾಡುವುದಕ್ಕಿಂತಇAತಹದೊAದು ಸಂಸ್ಥೆಯ ಮೂಲಕ ಮನಸ್ಸುಗಳನ್ನು ಬೆಸೆಯುವ ಕೆಲಸ ಮಾಡುವುದುಅತ್ಯಂತ ಪುಣ್ಯದ ಕೆಲಸ ಎಂದು ನಂಬಿದ್ದೇನೆ.ಆ ಕೆಲಸವನ್ನು ನಾಗಾರ್ಜುನ ಕಲಾಸಂಘ ಕಳೆದ ಹದಿನೈದು ವರ್ಷಗಳಿಂದ ಮಾಡುತ್ತಿರುವುದುಅಭಿನಂದನಾರ್ಹಎAದರು.
ಸ0ಘಗಳು ಕೇವಲ ವಾರ್ಷಿಕೋತ್ಸವಗಳಿಗೆ ಸಿಮೀತವಾಗಿರುವ ಇಂದಿನ ಕಾಲದಲ್ಲಿಒಂದು ಸಂಘವನ್ನು ಹದಿನೈದು ವರ್ಷಗಳ ಕಾಲ ಅತ್ಯಂತ ಕ್ರಿಯಾಶೀಲವಾಗಿ ಜೀವಂತವಾಗಿಡುವ ಕೆಲಸವನ್ನು ನಾಗಾರ್ಜುನ ಕಲಾ ಸಂಘದಅಧ್ಯಕ್ಷರಾದ ಕೆ.ಸಿ.ನರಸಿಂಹಮೂರ್ತಿ ಮತ್ತುಅವರತಂಡ ಮಾಡುತ್ತಿದೆ.ಕಲೆಗೆತಮ್ಮಜೀವನವನ್ನು ಮುಡಿಪಾಗಿಟ್ಟರುವಡಾ.ಗುಬ್ಬಿ ವೀರಣ್ಣ ಮತ್ತುಡಾ.ರಾಜ್‌ಕುಮಾರ್‌ಅವರನ್ನುಆದರ್ಶವಾಗಿಟ್ಟುಕೊಂಡು ಕೆಲಸ ಮಾಡುತ್ತಿರುವುದು ಸ್ವಾಗತಾರ್ಹ. ಡಾ.ಗುಬ್ಬಿ ವೀರಣ್ಣಅವರಕನ್ನಡದ ಮೂಲಕ ಭಾರತೀಯರಂಗಭೂಮಿಯನ್ನುಕಟ್ಟುವ ಕೆಲಸ ಮಾಡಿದರು.ಅದೇರೀತಿಡಾ.ರಾಜಕುಮಾರ್ ಹಲವು ಕನ್ನಡಗಳ ನಡುವೆ, ಜನಸಾಮಾನ್ಯರಕನ್ನಡ ಮೂಲಕ ಇಡೀ ನಾಡನ್ನುಕಟ್ಟಿದವರು.ಗುಬ್ವಿ ವೀರಣ್ಣಅವರ ನಾಟಕಗಳ ರಂಗಸಜ್ಜಿಕೆಯ ಮೇಲೆ ನಿಜವಾದ ಆನೆ, ಕುದುರೆ, ರಥಗಳು ಬರುತ್ತಿದ್ದವು. ಬ್ರಿಟಿಷರುಇವರಕಂಪನಿಯ ನಾಟಕಗಳು ನಾಡಿನ ವಿವಿದೆಡೆ ಪ್ರದರ್ಶನಕ್ಕೆ ವಿಶೇಷ ರೈಲಿನ ವ್ಯವಸ್ಥೆ ಮಾಡಿದ್ದರುಎಂದರೆಇದಕ್ಕಿAತಹದೊಡ್ಡಗೌರವ ಮತ್ತೊಂದಿಲ್ಲ. ತುಮಕೂರುಜಿಲ್ಲೆಕನ್ನಡರಂಗಭೂಮಿ ಮತ್ತು ಚಲನಚಿತ್ರಕ್ಕೆ ನೀಡಿದಕೊಡುಗೆಅಪಾರವಾದುದ್ದುಎಂದು ಕೆ.ವಿ.ನಾಗರಾಜಮೂರ್ತಿ ಮೆಚ್ಚುಗೆಯ ನುಡಿಗಳನ್ನಾಡಿದರು.
ಇಂದು ರಾಜಕಾರಣಿಗಳಿಂದಾಗಿ ನಾಡಿನಎಲ್ಲಾ ಕ್ಷೇತ್ರಗಳು ಕಲುಷಿತಗೊಂಡಿವೆ. ಆದರೆಕಲಾವಿದರುಜಾತಿ, ಧರ್ಮ ಮೀರಿ ಸಮಾಜವನ್ನುಕಟ್ಟುವ ಕೆಲಸವನ್ನುರಂಗಭೂಮಿ ಮಾಡುತ್ತಿದೆ.ಏನಾದರೂ ಆಗು ಮೊದಲು ಮಾನವನಾಗು ಎಂಬ ಹಿರಿಯರ ಮಾತಿನಂತೆ ನಾವೆಲ್ಲರೂ ನಡೆಯಬೇಕಿದೆ.ಬಹುತ್ವದ ಸಂಕೇತವಾಗಿರುವ ಬುದ್ದ ಬಸವ, ಅಂಬೇಡ್ಕರ್‌ದಾರಿಯಲ್ಲಿ ನಡೆಯಲುರಂಗಭೂಮಿ ಪ್ರೇರಣೆಯಾಗಿದೆ.ಮಕ್ಕಳನ್ನು ಸಂಸ್ಕೃತಿವAತರಾಗಿ ಬೆಳೆಸೋಣ ಎಂದು ಕೆ.ವಿ.ನಾಗರಾಜಮೂರ್ತಿ ನುಡಿದರು.
ಕಸಾಪ ಅಧ್ಯಕ್ಷರಾದಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ,ಹಿರಿಯರ ಮಾರ್ಗದರ್ಶನದಲ್ಲಿ ಶ್ರೀನಾಗಾರ್ಜುನ ಕಲಾ ಸಂಘ ಕೆಲಸ ಮಾಡುತ್ತಿದೆ.ಸಾಹಿತ್ಯ ಪರಿಷತ್ತಿನ ವೇದಿಕೆಗಳಲ್ಲಿ ರಂಗಭೂಮಿಯ ವಿಚಾರಗಳನ್ನು ಚರ್ಚಿಸಲು ಹೆಚ್ಚಿನ ಅವಕಾಶ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವೇದಿಕೆಗಳು ಜಿಲ್ಲೆಯಕಲಾವಿದರಿಗೆ ಲಭ್ಯವಾಗಲಿದೆಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಶ್ರೀನಾಗಾರ್ಜುನ ಕಲಾ ಸಂಘದಅಧ್ಯಕ್ಷ ಕೆ.ಸಿ.ನರಸಿಂಹಮೂರ್ತಿ,ಹದಿನೈದು ವರ್ಷಗಳ ಹಿಂದೆಕAಟಲಗೆರೆ ಸಣ್ಣಹೊನ್ನಯ್ಯಅವರು ದೀಪ ಹಚ್ಚಸುವ ಮೂಲಕ ಆರಂಭವಾದ ನಮ್ಮ ಸಂಸ್ಥೆ ಸುಮಾರು ೧೨೫ಕ್ಕೂ ಹೆಚ್ಚು ಅಜೀವ ಸದಸ್ಯರನ್ನು ಹೊಂದಿದೆ.೬೮ ಪೌರಾಣಿಕ, ೬ ಐತಿಹಾಸಿಕ ನಾಟಕಗಳನ್ನು ಪ್ರದರ್ಶನ ನೀಡುವಜೊತೆಗೆ, ಜಿಲ್ಲೆಯಾದ್ಯಂತ ಶಾಖೆಗಳನ್ನು ಹೊಂದಿದೆ.ಆರುಜನ ಹಿರಿಯಕಲಾವಿದರಿಗೆರಜತಕಿರೀಟಧಾರಣೆ, ೧೨ ಜನ ಆಶಕ್ತ ಕಲಾವಿದರಿಗೆಧನ ಸಹಾಯ ಮಾಡಿದೆ.ಎರಡು ಬಾರಿ ಮೈಸೂರುದಸರಾದಲ್ಲಿ ಪೌರಾಣಿಕ ನಾಟಕ ಪ್ರದರ್ಶನಕ್ಕೆ ಅವಕಾಶ ದೊರೆತಿದೆ.ಕರೋನ ಸಂದರ್ಭದಲ್ಲಿ ೩೨ಕ್ಕೂ ಹೆಚ್ಚು ಅಶಕ್ತ ಕಲಾವಿದರನ್ನು ಗುರುತಿಸಿ, ಅವರಿಗೆಧನ ಸಹಾಯದಜೊತೆಗೆ, ಪುಡ್‌ಕೀಟ್ ನೀಡಿತಮ್ಮಕೈಲಾದ ಸೇವೆಯನ್ನು ಸಲ್ಲಿಸಿದ್ದೇವೆ.ಎಲ್ಲಾ ಪ್ರಕಾರದಕಲಾವಿದರು, ಮತ್ತುಜಾತಿ, ಧರ್ಮದಕಲಾವಿದರು ನಮ್ಮ ಸಂಘದ ಸದಸ್ಯರಿದ್ದಾರೆ. ಸರಕಾರಿ ನೌಕರಿಯಲ್ಲಿರುವವರು, ಅಧಿಕಾರಿಗಳಾಗಿರುವವರು, ಪೌರಕಾರ್ಮಿಕರು ಸೇರಿದಂತೆಎಲ್ಲ ವರ್ಗದವರು ನಮ್ಮೊಂದಿಗೆ ಕೈಜೋಡಿಸಿದ್ದು, ಇದೊಂದು ಕಲಾ ಕುಟುಂಬವಾಗಿದೆಎAದರು.
ಕಾರ್ಯಕ್ರಮದಅಧ್ಯಕ್ಷತೆಯನ್ನು ಕಲಾಶ್ರೀ ಡಾ.ಲಕ್ಷö್ಮಣದಾಸ್ ವಹಿಸಿದ್ದರು.ಕಾರ್ಯಕ್ರಮದಲ್ಲಿ ಡಾ.ಕಂಟಲಗೆರೆ ಸಣ್ಣಹೊನ್ನಯ್ಯ, ಕನ್ನಡಅಭಿವೃದ್ದಿ ಪ್ರಾಧಿಕಾರದ ಸದಸ್ಯಡಾ.ರವಿಕುಮಾರ್ ನೀ.ಹ.,ಜನಪದಅಕಾಡೆಮಿ ಸದಸ್ಯಕೆಂಕೆರೆ ಮಲ್ಲಿಕಾರ್ಜುನ್, ಎಂ.ವಿ.ನಾಗಣ್ಣ, ನಾಟಕಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್ ಮತ್ತಿತರರುಕಾರ್ಯಕ್ರಮಕುರಿತು ಮಾತನಾಡಿದರು.ಐವತ್ತುಕ್ಕೂ ಹೆಚ್ಚು ಕಲಾವಿದರುಗಳನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ನಾಗಾರ್ಜುನ ಕಲಾ ಸಂಘದಗೌರವಾಧ್ಯಕ್ಷಹೆಚ್.ನಾಗರಾಜಯ್ಯ,ವಲಯಅರಣ್ಯಾಧಿಕಾರಿ ಸುರೇಶ್ ಹೆಚ್.ಎಂ., ಉಪಾಧ್ಯಕ್ಷ ದೊಡ್ಡಸಿದ್ದಯ್ಯ, ಖಜಾಂಚಿ ಬಸವರಾಜು.ಎಂ.ಎಸ್, ಸಂಘಟನಾ ಕಾರ್ಯದರ್ಶಿ ತಿಪ್ಪೇಸ್ವಾಮಿ, ಸಹಕಾರ್ಯದರ್ಶಿ ನರಸೀಯಪ್ಪ.ಟಿ.ಕೆ, ನಿರ್ದೇಶಕರುಗಳು ಉಪಸ್ಥಿತರಿದ್ದರು.

 

(Visited 1 times, 1 visits today)
tumkur
Previous Articleಭಾರತೀಯರ ಮೇಲೆ ನಡೆದ ದಾಳಿ ಖಂಡನಿಯ
Next Article ೨೦೨೨ರಿಂದ ಮಲೇರಿಯಾ ಪ್ರಕರಣ ವರದಿಯಾಗಿಲ್ಲ
News Desk Benkiyabale

Related Posts

ಹೊಸ ತಂತ್ರಜ್ಞಾನಗಳು ಸುರಕ್ಷಿತವೂ, ನೈತಿಕವು ಆಗಿರಬೇಕು

December 19, 2025 4:59 pm ಇತರೆ ಸುದ್ಧಿಗಳು

ನಶೆ ಮುಕ್ತ ಕರ್ನಾಟಕ ಅಭಿಯಾನ: ಯುವಕರಿಗೆ ಎಚ್ಚರಿಕೆ ಕರೆ

December 19, 2025 4:57 pm ಇತರೆ ಸುದ್ಧಿಗಳು

ಹಾಲಪ್ಪ ನೇತೃತ್ವದಲ್ಲಿ ಎತ್ತಿನಹೊಳೆ ಯೋಜನೆ ಅಭಿಯಾನ

December 19, 2025 4:56 pm ಇತರೆ ಸುದ್ಧಿಗಳು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ಹೊಸ ತಂತ್ರಜ್ಞಾನಗಳು ಸುರಕ್ಷಿತವೂ, ನೈತಿಕವು ಆಗಿರಬೇಕು

December 19, 2025 4:59 pm
ಇತರೆ ಸುದ್ಧಿಗಳು

ನಶೆ ಮುಕ್ತ ಕರ್ನಾಟಕ ಅಭಿಯಾನ: ಯುವಕರಿಗೆ ಎಚ್ಚರಿಕೆ ಕರೆ

December 19, 2025 4:57 pm
ಇತರೆ ಸುದ್ಧಿಗಳು

ಹಾಲಪ್ಪ ನೇತೃತ್ವದಲ್ಲಿ ಎತ್ತಿನಹೊಳೆ ಯೋಜನೆ ಅಭಿಯಾನ

December 19, 2025 4:56 pm
ಇತರೆ ಸುದ್ಧಿಗಳು

ಜಮೀನುಗಳಿಗೆ ಓಡಾಡಲು ಅಡ್ಡಿ

December 19, 2025 4:48 pm
ಇತರೆ ಸುದ್ಧಿಗಳು

ರಾಜಗಾಲುವೆಯಲ್ಲಿನ ಕೆಮಿಕಲ್ ವಾಸನೆ ತಡೆಗೆ ಡಿಸಿ ಸೂಚನೆ

December 19, 2025 4:46 pm
ಇತರೆ ಸುದ್ಧಿಗಳು

೩೬,೦೦೦ ಕನಿಷ್ಟ ವೇತನ, ಶಾಸನ ಗಳ ಜಾರಿಗೆ ಒತ್ತಾಯ

December 19, 2025 4:44 pm
Our Youtube Channel
Our Picks

ಹೊಸ ತಂತ್ರಜ್ಞಾನಗಳು ಸುರಕ್ಷಿತವೂ, ನೈತಿಕವು ಆಗಿರಬೇಕು

December 19, 2025 4:59 pm

ನಶೆ ಮುಕ್ತ ಕರ್ನಾಟಕ ಅಭಿಯಾನ: ಯುವಕರಿಗೆ ಎಚ್ಚರಿಕೆ ಕರೆ

December 19, 2025 4:57 pm

ಹಾಲಪ್ಪ ನೇತೃತ್ವದಲ್ಲಿ ಎತ್ತಿನಹೊಳೆ ಯೋಜನೆ ಅಭಿಯಾನ

December 19, 2025 4:56 pm

ಜಮೀನುಗಳಿಗೆ ಓಡಾಡಲು ಅಡ್ಡಿ

December 19, 2025 4:48 pm

ರಾಜಗಾಲುವೆಯಲ್ಲಿನ ಕೆಮಿಕಲ್ ವಾಸನೆ ತಡೆಗೆ ಡಿಸಿ ಸೂಚನೆ

December 19, 2025 4:46 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ಇತರೆ ಸುದ್ಧಿಗಳು

ಹೊಸ ತಂತ್ರಜ್ಞಾನಗಳು ಸುರಕ್ಷಿತವೂ, ನೈತಿಕವು ಆಗಿರಬೇಕು

By News Desk BenkiyabaleDecember 19, 2025 4:59 pm

ತುಮಕೂರು: ತಂತ್ರಜ್ಞಾನವು ಮಾನವೀಯತೆಗೆ ಸೇವೆ ಸಲ್ಲಿಸಿದಾಗ ಮಾತ್ರ ಅದರ ಅತ್ಯುನ್ನತ ಮೌಲ್ಯವನ್ನು ಸಾಧಿಸುತ್ತದೆ. ಹೊಸ ತಂತ್ರಜ್ಞಾನಗಳು ಸುರಕ್ಷಿತವೂ,ನೈತಿಕವು ಆಗಿರಬೇಕು.ಆಗ…

ನಶೆ ಮುಕ್ತ ಕರ್ನಾಟಕ ಅಭಿಯಾನ: ಯುವಕರಿಗೆ ಎಚ್ಚರಿಕೆ ಕರೆ

December 19, 2025 4:57 pm

ಹಾಲಪ್ಪ ನೇತೃತ್ವದಲ್ಲಿ ಎತ್ತಿನಹೊಳೆ ಯೋಜನೆ ಅಭಿಯಾನ

December 19, 2025 4:56 pm

ಜಮೀನುಗಳಿಗೆ ಓಡಾಡಲು ಅಡ್ಡಿ

December 19, 2025 4:48 pm
News by Date
December 2025
M T W T F S S
1234567
891011121314
15161718192021
22232425262728
293031  
« Nov    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.