Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಆಯುಧಪೂಜೆ ಹೆಸರಿನಲ್ಲಿ ವಸೂಲಿಗಿಳಿದ ಪೋಲೀಸರು : ಎಸ್ಪಿ ಆದೇಶಕ್ಕೆ ಮಾನ್ಯತೆ ನೀಡದ ಕ್ಯಾತ್ಸಂದ್ರ ಪಿಎಸ್‌ಐ ಚೇತನ್
  • ಸಾಲ – ಸಬ್ಸಿಡಿ ಅರ್ಜಿಗಳನ್ನು ಇತ್ಯರ್ಥಗೊಳಿಸಿ
  • ಮಹಾತ್ಮ ಗಾಂಧಿ ಕ್ರೀಡಾಂಗಣದ ನಿರ್ವಹಣೆಯ ಹೊಣೆ ವಹಿಸಿಕೊಳ್ಳಲು ಕ್ರೀಡಾ – ಯುವ ಸಬಲೀಕರಣ ಇಲಾಖೆಗೆ ಸೂಚನೆ
  • ಹಸಿದಾಗ ಅನ್ನ, ದಣಿದಾಗ ನೀರು : ಡಾ.ಜಪಾನಂದ ಜೀ
  • ಅ. ೨೧ ರಿಂದ ೨೪ರವರೆಗೆ ವಿವಿಧ ಸಾಂಸ್ಕೃತಿಕ – ಧಾರ್ಮಿಕ ಕಾರ್ಯಕ್ರಮ
  • ಕ್ರೀಡೆಯಲ್ಲಿ ಮಕ್ಕಳ ಉಜ್ವಲ ಭವಿಷ್ಯ ಅಡಗಿದೆ : ಶಾಸಕ ಜಿ.ಬಿ.ಜೋತಿಗಣೇಶ್
  • ರೈತರಿಗೆ ಸಮಯಕ್ಕೆ ಸರಿಯಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ : ಪ್ರತಿಭಟನೆ
  • ವಿಶ್ವದ ಶೇ. ೨ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ತುಮಕೂರು ವಿ.ವಿ.ಯ ಇಬ್ಬರು ಪ್ರಾಧ್ಯಾಪಕರು
Facebook Twitter Instagram YouTube RSS
Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Benkiyabale
Home » ಡೇಲಿಹಂಟ್ ಸಮೀಕ್ಷೆ : ನಿರ್ಣಾಯಕ ನಾಯಕರಾದ ಪ್ರಧಾನಿ ಮೋದಿ
ರಾಷ್ಟ್ರೀಯ ಸುದ್ಧಿಗಳು

ಡೇಲಿಹಂಟ್ ಸಮೀಕ್ಷೆ : ನಿರ್ಣಾಯಕ ನಾಯಕರಾದ ಪ್ರಧಾನಿ ಮೋದಿ

By News Desk BenkiyabaleUpdated:November 01, 2018 4:29 pm

ದೆಹಲಿ:

      ಭಾರತದ ನಂ.1 ಸುದ್ದಿ ಮತ್ತು ಪ್ರಾದೇಶಿಕ ಭಾಷೆಯ ಕಂಟೆಂಟ್ ಅಪ್ಲಿಕೇಷನ್ ಆಗಿರುವ ಡೇಲಿಹಂಟ್, ನೀಲ್ಸನ್ ಇಂಡಿಯಾ ಜತೆಗೂಡಿ ನಡೆಸಿರುವ ಪ್ರತಿಷ್ಠೆಯ “ಟ್ರಸ್ಟ್ ಆಫ್ ದಿ ನೇಷನ್” ಜಂಟಿ ರಾಜಕೀಯ ಸಮೀಕ್ಷೆಯ ಫಲಿತಾಂಶವನ್ನು ಇಂದು ಪ್ರಕಟಿಸಿದೆ.

More than 50% respondents believe that a second term for Narendra Modi will provide them a better future #DailyhuntTrustOfTheNation pic.twitter.com/ZFx8FYTSYl

— Dailyhunt (@DailyhuntApp) November 1, 2018

      ಸಮೀಕ್ಷೆಯಲ್ಲಿ ಮೋದಿಯವರ ಮೇಲೆ ಭಾರತದ ನಂಬಿಕೆ ಅವ್ಯಾಹತವಾಗಿದೆ. ಪ್ರಾಮಾಣಿಕ, ಬಲಿಷ್ಠ ಮತ್ತು ನಿರ್ಣಾಯಕ ನಾಯಕರಾಗಿ ಪ್ರಧಾನಿ ನರೇಂದ್ರ ಮೋದಿ ಹೊರಹೊಮ್ಮಿದ್ದಾರೆ. ಮೋದಿಯವರಿಗೆ ಎರಡನೇ ಅವಕಾಶ ನೀಡಬೇಕು, ಅವರು ಭವ್ಯ ಭವಿತವ್ಯ ನೀಡಲಿದ್ದಾರೆ ಎಂದು ಶೇ.50ಕ್ಕಿಂತ ಹೆಚ್ಚು ಮತದಾರರು ನಂಬಿಕೆ ವ್ಯಕ್ತವಾಗಿದೆ. 

      ಸಮೀಕ್ಷೆಯನ್ನು ಭಾರತದ ಅತೀದೊಡ್ಡ ಮತ್ತು ಅತ್ಯಂತ ಕರಾರುವಾಕ್ಕಾದ, ಸ್ವತಂತ್ರ ರಾಜಕೀಯ ಡಿಜಿಟಲ್ ಸಮೀಕ್ಷೆ ಎಂದು ರಾಷ್ಟ್ರಾದ್ಯಂತ ಪರಿಗಣಿಸಲಾಗಿದ್ದು, ಭಾರತ ಮತ್ತು ವಿದೇಶದಿಂದ 54 ಲಕ್ಷಕ್ಕೂ ಹೆಚ್ಚು ಜನರು ಪ್ರತಿಕ್ರಿಯಿಸಿದ್ದಾರೆ.

      ಮೋದಿಯವರು ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗಿನ 2014 ವರ್ಷಕ್ಕೆ ಹೋಲಿಸಿದರೆ ಶೇ.63ಕ್ಕಿಂತ ಹೆಚ್ಚು ಮತದಾರರು ನರೇಂದ್ರ ಮೋದಿಯವರ ಮೇಲೆ ಅದೇ ರೀತಿಯ ನಂಬಿಕೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

       ಈ ವಿಶಿಷ್ಟವಾದ ಸಮೀಕ್ಷೆಯಲ್ಲಿ ಭಾರತದ ಉದ್ದಗಲದಿಂದ ನಿಜವಾದ ಮತದಾರರು ಮತ ಹಾಕಿದ್ದು, ಮೆಟ್ರೋ ಪ್ರದೇಶದಿಂದ ಮಾತ್ರವಲ್ಲ, ಟಯರ್ 2 ಮತ್ತು 3 ನಗರಗಳಿಂದ, ಗ್ರಾಮೀಣ ಪ್ರದೇಶದಿಂದಲೂ ಮತದಾರರಾಗಿ ನೋಂದಾಯಿಸಿಕೊಂಡವರು ಅತ್ಯಂತ ಉತ್ಸಾಹದಿಂದ ಮತ ಚಲಾಯಿಸಿದ್ದಾರೆ. 

 

(Visited 23 times, 1 visits today)
Previous Articleಇಂದಿನಿಂದ 9 ದಿನ ಭಕ್ತಾದಿಗಳಿಗಾಗಿ ತೆರೆದಿರುವ ಹಾಸನಾಂಬ ದೇವಾಲಯ
Next Article ಕನ್ನಡಿಗರೆಲ್ಲರೂ ಒಟ್ಟಾದರೆ ಮಾತ್ರ ಇಡೀ ಕರ್ನಾಟಕ ಉಳಿಯುತ್ತದೆ
News Desk Benkiyabale

Related Posts

ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಂದ ಅನಂತಯಾನ ಪುಸ್ತಕ ಲೋಕಾರ್ಪಣೆ

September 22, 2022 5:53 pm ಇತರೆ ಸುದ್ಧಿಗಳು

ಸುಳ್ಳು ಭರವಸೆ ಮೂಲಕ ಬಿಜೆಪಿಯಿಂದ ಜನರಿಗೆ ಮೋಸ-ಶೇಷಾದ್ರಿ

April 05, 2019 6:03 pm ತುಮಕೂರು ಜಿಲ್ಲಾ ಸುದ್ಧಿಗಳು

21 ನಿಮಿಷದಲ್ಲಿ ಉಗ್ರರ ನೆಲೆಗಳ ಧ್ವಂಸ, ಆಪರೇಷನ್ ಫಿನಿಷ್!

February 26, 2019 4:45 pm Trending
ತಾಜಾ ಸುದ್ಧಿಗಳು
ತುಮಕೂರು

ಆಯುಧಪೂಜೆ ಹೆಸರಿನಲ್ಲಿ ವಸೂಲಿಗಿಳಿದ ಪೋಲೀಸರು : ಎಸ್ಪಿ ಆದೇಶಕ್ಕೆ ಮಾನ್ಯತೆ ನೀಡದ ಕ್ಯಾತ್ಸಂದ್ರ ಪಿಎಸ್‌ಐ ಚೇತನ್

October 19, 2023 5:35 pm
ತುಮಕೂರು

ಸಾಲ – ಸಬ್ಸಿಡಿ ಅರ್ಜಿಗಳನ್ನು ಇತ್ಯರ್ಥಗೊಳಿಸಿ

October 19, 2023 5:03 pm
ತುಮಕೂರು

ಮಹಾತ್ಮ ಗಾಂಧಿ ಕ್ರೀಡಾಂಗಣದ ನಿರ್ವಹಣೆಯ ಹೊಣೆ ವಹಿಸಿಕೊಳ್ಳಲು ಕ್ರೀಡಾ – ಯುವ ಸಬಲೀಕರಣ ಇಲಾಖೆಗೆ ಸೂಚನೆ

October 19, 2023 4:59 pm
ತುಮಕೂರು

ಹಸಿದಾಗ ಅನ್ನ, ದಣಿದಾಗ ನೀರು : ಡಾ.ಜಪಾನಂದ ಜೀ

October 19, 2023 4:58 pm
ಇತರೆ ಸುದ್ಧಿಗಳು

ಅ. ೨೧ ರಿಂದ ೨೪ರವರೆಗೆ ವಿವಿಧ ಸಾಂಸ್ಕೃತಿಕ – ಧಾರ್ಮಿಕ ಕಾರ್ಯಕ್ರಮ

October 19, 2023 4:55 pm
ತುಮಕೂರು

ಕ್ರೀಡೆಯಲ್ಲಿ ಮಕ್ಕಳ ಉಜ್ವಲ ಭವಿಷ್ಯ ಅಡಗಿದೆ : ಶಾಸಕ ಜಿ.ಬಿ.ಜೋತಿಗಣೇಶ್

October 10, 2023 5:10 pm
Our Youtube Channel
Our Picks

ಅ. ೨೧ ರಿಂದ ೨೪ರವರೆಗೆ ವಿವಿಧ ಸಾಂಸ್ಕೃತಿಕ – ಧಾರ್ಮಿಕ ಕಾರ್ಯಕ್ರಮ

October 19, 2023 4:55 pm

ನಗರದ ೧೦೦ಕ್ಕೂ ಹೆಚ್ಚು ಬ್ಲಾಕ್ ಸ್ಪಾಟ್‌ಗಳ ಸ್ವಚ್ಛತೆ – ಬಿ.ವಿ. ಅಶ್ವಿಜಾ

September 30, 2023 5:06 pm

ಸಾರ್ವಜನಿಕರಿಂದ ಸಲ್ಲಿಸಲ್ಪಡುವ ಅರ್ಜಿಗಳನ್ನು ತಿರಸ್ಕರಿಸಬಾರದು : ಡಾ: ಜಿ.ಪರಮೇಶ್ವರ್

September 25, 2023 5:06 pm

ಬರಗಾಲ ಪೀಡಿತ ರಾಜ್ಯವನ್ನಾಗಿ ಘೋಷಿಸಲು ಸಿಪಿಐ(ಎಂ) ಅಗ್ರಹ

September 20, 2023 5:11 pm

ಮಾಹಿತಿ ಶಿಕ್ಷಣ ಸಂವಹನ ವಿಶೇಷ ಕಾರ್ಯಕ್ರಮ

August 22, 2023 5:18 pm
News Tags
Accident Ambedkar Araga jnanendra BJP Bommai Ceo Chikkanayakanahalli Congress corona Cpim crime DC Death dss gs basavaraju Gubbi jc madhuswamy Jds jyothiganesh Kn rajanna kodigenahalli Koratagere kumaraswamy kunigal madhugiri missing Mla Mla jyothiganesh mla shrinivas mlc r.rajendra Parameshwar pavagada Police police naveen Protest r.ashok R. Rajendra tumakur tumkur Tumkur dc yspatil Tumkur mahanagara palike tumur turuvekere University YSpatil
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm

ಯೌವನಕ್ಕೆ “ವಿವೇಕಾನಂದದೀಕ್ಷೆ’’ ಕೊಡಿ

September 19, 2020 6:23 pm
Don't Miss
ತುಮಕೂರು

ಆಯುಧಪೂಜೆ ಹೆಸರಿನಲ್ಲಿ ವಸೂಲಿಗಿಳಿದ ಪೋಲೀಸರು : ಎಸ್ಪಿ ಆದೇಶಕ್ಕೆ ಮಾನ್ಯತೆ ನೀಡದ ಕ್ಯಾತ್ಸಂದ್ರ ಪಿಎಸ್‌ಐ ಚೇತನ್

By News Desk BenkiyabaleOctober 19, 2023 5:35 pm

ತುಮಕೂರು ಜಿಲ್ಲೆಯಲ್ಲಿ ಆಯುಧ ಪೂಜೆಯ ನೆಪದಲ್ಲಿ ವಸೂಲಿಗಿಳಿದ ಪೋಲೀಸರ ಬಗ್ಗೆ ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿದೆ, ಪೂಜೆಯ ಹೆಸರಿನಲ್ಲಿ ಲಕ್ಷಗಟ್ಟಲೆ ವಸೂಲಿಗಿಳಿದ…

ಸಾಲ – ಸಬ್ಸಿಡಿ ಅರ್ಜಿಗಳನ್ನು ಇತ್ಯರ್ಥಗೊಳಿಸಿ

October 19, 2023 5:03 pm

ಮಹಾತ್ಮ ಗಾಂಧಿ ಕ್ರೀಡಾಂಗಣದ ನಿರ್ವಹಣೆಯ ಹೊಣೆ ವಹಿಸಿಕೊಳ್ಳಲು ಕ್ರೀಡಾ – ಯುವ ಸಬಲೀಕರಣ ಇಲಾಖೆಗೆ ಸೂಚನೆ

October 19, 2023 4:59 pm

ಹಸಿದಾಗ ಅನ್ನ, ದಣಿದಾಗ ನೀರು : ಡಾ.ಜಪಾನಂದ ಜೀ

October 19, 2023 4:58 pm
News by Date
December 2023
M T W T F S S
 123
45678910
11121314151617
18192021222324
25262728293031
« Oct    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2023 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.