ತುಮಕೂರು: ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ವತಿಯಿಂದ ಜಿಲ್ಲಾಧ್ಯಕ್ಷರಾದ ಎ.ಮಹಾಲಿಂಗಯ್ಯ ನವರ ನೇತೃತ್ವದಲ್ಲಿ ಪ್ರತಿವರ್ಷದಂತೆ ಈ ವರ್ಷವೂಕೂಡ ಕುರುಬಸಮಾಜದ ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರವನ್ನು ದಿನಾಂಕ:೧೫-೦೬-೨೦೨೫ರ ಭಾನುವಾರ ಬೆಳಿಗ್ಗೆ ೧೦-೦೦ ಗಂಟೆಗೆ ಸರಿಯಾಗಿ ತುಮಕೂರು ಶಿರಾಗೇಟ್ ಕಾಳಿದಾಸ ಜೂನಿಯರ್ ಕಾಲೇಜ್ ಆವರಣದ ಸಂಗೋಳ್ಳಿರಾಯಣ್ಣ ಸಭಾಂಗಣದಲ್ಲಿ ನಡೆಯಲಿದೆ. ಈಗಾಗಲೇ ಅರ್ಜಿಸಲ್ಲಿಸಿರುವ ಕುರುಬ ಸಮಾಜದ ವಿದ್ಯಾರ್ಥಿಗಳು ನಿಗಧಿತ ಸಮಯಕ್ಕೆ ಬಂದುಸನ್ಮಾನ ಸ್ವೀಕರಿಸುವುದು. ಶೇ% ೮೫ರಷ್ಟು ಅಧಿಕ ಅಂಕ ಪಡೆದಿರುವವರಿಗೆ ಶಾಲು, ಹಾರ, ನೆನಪಿನಕಾಣಿಕೆ, ಅಭಿನಂದನಾಪತ್ರ, ಫಲತಾಂಬೂಲ, ಗೌರವಧನ ನೀಡಿ ಪ್ರೀತಿಪೂರ್ವಕವಾಗಿ ಗೌರವಿಸಲಾಗುವುದು.(ವಿದ್ಯಾರ್ಥಿಗಳು ಬಾರದಿದಲ್ಲಿ ಆ ವಿದ್ಯಾರ್ಥಿಯ ಪೋಷಕರಿಗೆ ಕಡ್ಡಾಯವಾಗಿ ಗೌರವಿಸುವುದಿಲ್ಲ)
ಈ ಸಮಾರಂಭದಲ್ಲಿ ಕಾಗಿನೆಲೆ ಮಹಾಸಂಸ್ಥಾನ ಕನಕಗುರು ಪೀಠದ ಪರಮಪೂಜ್ಯ ಶ್ರೀ.ಶ್ರೀ.ಈಶ್ವರಾನಂದಪುರಿ ಮಾಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದು ಡಿ.ಎಂ ಪಾಳ್ಯದ ಶ್ರೀ.ರೇವಣಸಿದ್ದೇಶ್ವರ ಗುರುಮಠದ ಶ್ರೀ ಬಿಂದುಶೇಖರ್ಒಡೆಯರ್,ಚಿಕ್ಕನಾಯಕನಹಳ್ಳಿ ವಿಧಾನ ಸಭಾ ಕ್ಷೇತ್ರದÀ ಶಾಸಕ ಸಿ.ಬಿ ಸುರೇಶ್ಬಾಬು ಕಾರ್ಯಕ್ರಮ ಉದ್ಘಾಟಿಸಿದರೆ, ಭಾರತ ಸೇವಾ ರತ್ನ ರಾಷ್ಟçಪ್ರಶಸ್ತಿಪುರಸ್ಕೃತರು ಹಾಗೂ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಜಿಲ್ಲಾಧ್ಯಕ್ಷ ಎ.ಮಹಾಲಿಂಗಯ್ಯ ಅಧ್ಯಕ್ಷತೆ ವಹಿಸುವರು.ವಿಧಾನಪರಿಷತ್ ಸದಸ್ಯರಾದ ಡಾ. ಯತೀಂದ್ರಸಿದ್ದರಾಮಯ್ಯ, ಮುಖ್ಯಮಂತ್ರಿಯವರಜAಟಿಕಾರ್ಯದರ್ಶಿಎA.ರಾಮಯ್ಯ, ಮುಖ್ಯ ಮಂತ್ರಿಯವರ ವಿಶೇಷಕರ್ತವ್ಯಾಧಿಕಾರಿ ಆರ್.ಮಹಾದೇವ್,ಮಹಿಳಾಆಯೋಗದ ಅಧ್ಯಕ್ಷರಾದ ನಾಗಲಕ್ಷಿö್ಮಚೌಧರಿ,ದೇವರಾಜ ಅರಸು ಅಭಿವೃಧಿನಿಗಮದ ವ್ಯವಸ್ಥಾಪಕ ನಿರ್ದೇಶಕ ಜಿ.ಆರ್.ನಟರಾಜು,ಹಣಕಾಸು ಇಲಾಖೆಯ ಲೇಕ್ಕಾಧಿಕಾರಿ ಕೆ.ವಿ.ಧನಂಜಯ,ಪ್ರಥಮ ದರ್ಜೆಯ ಗುತ್ತಿಗೆದಾರ ರಮೇಶ್ ಕನಕದಾಸ್, ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ರಾಜ್ಯಾಧ್ಯಕ್ಷ ಬಿ.ಎಂ.ಪಾಟೇಲ್,ಮಹಿಳಾ ಕಾರ್ಯದ್ಯಕ್ಷೆ ಪಲ್ಲವಿಹೊನ್ನಪ್ಪ,ತುಮಕೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಕೆ.ಜಿ.ಪರಶುರಾಮ್,ನಿವೃತ್ತ ನ್ಯಾಯಾದೀಶ ಟಿ.ಎನ್.ಶ್ರೀನಿವಾಸಯ್ಯ,ಕೈಗಾರಿಕಾ ವಾಣಿಜ್ಯಿಇಲಾಖೆಯ ಅಪರ ನಿರ್ದೇಶಕ ಸಿ.ಟಿ.ಮುದ್ದುಕುಮಾರ್,ಭೂದಾಖಲೆಗಳ ಜಿಲ್ಲಾಅಧಿಕಾರಿ ಎಲ್.ನಾರಾಯಣಸ್ವಾಮಿ,ಕಾರ್ಮಿಕ ಇಲಾಖೆಯ ಜಿಲ್ಲಾಅಧಿಕಾರಿ ತೇಜಾವತಿ, P.W.ಆ ಕಾರ್ಯಪಾಲಕ ಅಭಿಯಂತರ ಎಸ್.ಆರ್.ಹರೀಶ್,ತುಮಕೂರು ವಿಶ್ವವಿದ್ಯಾನಿಲಯದ ಪ್ರಾಂಶುಪಾಲ, ಡಾ||.ಎಸ್.ಶ್ರೀನಿವಾಸ್,ಕಾಳಿದಾಸ ಸಂಯುಕ್ತ ಪದವಿಪೂರ್ವಕಾಲೇಜಿನ ಉಪಪ್ರಾಂಶುಪಾಲಕೆ.ಚAದ್ರಶೇಖರ್,ವಿದ್ಯಾನಿಧಿಕಾಲೇಜಿನಪ್ರಾAಶುಪಾಲಡಿ.ಕೆ.ಸುಬ್ರಮಣ್ಯ,೩ನೇವಾರ್ಡ್ನಮಹಾನಗರಪಾಕೆ ಸದಸ್ಯ ಲಕ್ಷಿö್ಮÃನರಸಿಂಹರಾಜು, P.W.ಆ ನಿವೃತ್ತಕಾರ್ಯಪಾಲಕಅಭಿಯಂತರ ಎಸ್,ಸಿ.ನರಸಿಂಹಮೂರ್ತಿ, ನಿವೃತ್ತ ಅಸಿಸ್ಟೆಂಟ್ ಕಮೀಷನರ್ ಆಪ್ ಕಮರ್ಷಿಯಲ್ ಟ್ಯಾಕ್ಸ್ ಎಸ್.ಲಿಂಗಣ್ಣ, ಉಪವಿಭಾಧಿಕಾರಿ ಕಛೇರಿ ತಹಶೀಲ್ದಾರ್,ಉಪವಿಭಾಗಾಧಿಕಾರಿ ಪಿ.ಎನ್.ಜಗದೀಶ್, ಕಂದಾಯಇಲಾಖೆ ಶಿವಾನಂದರೆಡ್ಡಿ, ಜೆ.ಡಿ.ಎಸ್.ಜಿಲ್ಲಾಧ್ಯಕ್ಷ ಆರ್.ಸಿ.ಅಂಜನಪ್ಪ, ಜಿಲ್ಲಾಕಾಂಗ್ರೇಸ್ ಸಮಿತಿ ಹಿಂದುಳಿದವರ್ಗಗಳವಿಭಾಗದ ಜಿಲ್ಲಾಧ್ಯಕ್ಷ ಟಿ.ಹೆಚ್.ಅನಿಲ್ಕುಮಾರ್, ಬಿ.ಜೆ.ಪಿ.ಮುಖಂಡ ಟಿ.ಹೆಚ್.ಹನುಮಂತರಾಜು,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ವೈ.ಸಿ.ಸಿದ್ದರಾಮಯ್ಯ,ಕೊಂಡವಾಡಿ ತಿಮ್ಮಯ್ಯ,ಮಹಿಳಾಕನಕಪತ್ತಿನ ಸಹಕಾರಸಂಘದ ಅಧ್ಯಕ್ಷೆ ಸುನೀತಾನಟರಾಜ್,ನಮ್ಮನಿಧಿ ಟ್ರಸ್ಟ್ ಅಧ್ಯಕ್ಷೆ ಜಿ.ಕೆ.ಸುಕನ್ಯಕುಮಾರಿ,ಮುಖಂಡರಾದ ಬೆಳ್ಳಾವಿ ರಾಮಲಿಂಗಯ್ಯ,ಎಸ್.ಆರ್.ಟ್ರೇರ್ಸ್, ಅಡಿಕೆವ್ಯಾಪಾರಿ ಪುಟ್ಟಣ್ಣ (ಸೋಮಶೇಖರ್).ನಯನಾ ಅಪ್ಟಿಕಲ್ಸ್ ಮಾಲೀಕ ಟಿ.ಆರ್.ವಿರೂಪಾಕ್ಷ,ಮಹಾನಗರ ಪಾಲಿಕೆ ಸಹಾಯಕ ಕಂದಾಯಧಿಕಾರಿ ಎಂ.ಜಿ. ಶೇಖರ್ಬಾಬು, ಡಾಲ್ಮೀಯ ಸಿಮೆಂಟ್ ವ್ಯಾಪಾರಿ ಎ.ಕಾಂತರಾಜು,ಬಿರೇಶ್ವರ ಕನ್ವೆನ್ಷನ್ ಹಾಲ್ ಮಾಲೀಕ ಟಿ.ಹೆಚ್.ಮಹಾದೇವ್,ಪೀಣ್ಯ ಇಂಡಸ್ಟಿçà ಕೈಗಾರಿಕೋಧ್ಯಮಿ ಎಸ್.ಮನೋಹರ್,ಮುಖ್ಯಅತಿಥಿಗಳಾಗಿ ಆಗಮಿಸುವವರು ಎಂದು ಸಂಘದ ಕಾರ್ಯಾಧ್ಯಕ್ಷ ವೈ.ಬಸವರಾಜು ತಿಳಿಸಿದ್ದಾರೆ.
(Visited 1 times, 1 visits today)