Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಆಸ್ತಿಗಾಗಿ ಅಜ್ಜಿಯನ್ನೇ ಮನೆಯಿಂದ ಹೊರ ಹಾಕಿದ್ದ ಮೊಮ್ಮಗ
  • ದಾಖಲೆ ನಿರ್ಮಿಸಲು ಕೆಲಸ ಮಾಡುವುದಲ್ಲ ಮಾಡುವ ಕೆಲಸ ದಾಖಲೆ ನಿರ್ಮಿಸಲಿ- ಎಈಒ
  • ಪೋಲಿಸ್ಇಲಾಖೆಯವರು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿ
  • ಕೊರಟಗೆರೆ ಮುಜರಾಯಿ ಇಲಾಖೆಯ ದಿವ್ಯ ನಿರ್ಲಕ್ಷ
  • ಗೋಗ್ರಿನ್, ಗೋ ವ್ಯಾಲಿ ಕಾರ್ಯಕ್ರಮ
  • ಕಾಂಗ್ರೇಸ್ ಕಚೇರಿಯಲ್ಲಿ ಹುತಾತ್ಮರ ದಿನಾಚರಣೆ
  • ಫೆ.15ರೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಿ : ಸಿಇಓ ಸೂಚನೆ
  • ಧರ್ಮಸ್ಥಳ ಗ್ರಾಮೀಣಾಭಿವೃದ್ಧಿಯಿಂದ ಧಾರ್ಮಿಕ ಕಾರ್ಯಗಳಿಗೆ ಸಾಕಷ್ಟು ದೇಣಿಗೆ
Facebook Twitter Instagram YouTube RSS
Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Benkiyabale
Home » ತಾಕತ್ತಿದ್ದರೆ ಶ್ರೀನಿವಾಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ ಜಿ ಎನ್ ಬೆಟ್ಟಸ್ವಾಮಿ ಸವಾಲ್
ಇತರೆ ಸುದ್ಧಿಗಳು

ತಾಕತ್ತಿದ್ದರೆ ಶ್ರೀನಿವಾಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ ಜಿ ಎನ್ ಬೆಟ್ಟಸ್ವಾಮಿ ಸವಾಲ್

By News Desk BenkiyabaleUpdated:January 12, 2023 5:01 pm

ಗುಬ್ಬಿ


ನಾನೇ ಕಟ್ಟಿಕೊಟ್ಟ ಕೋಟೆಯಲ್ಲಿ 20 ವರ್ಷಗಳಿಂದ ತಾಲೂಕಿನ ಚುಕ್ಕಾಣಿ ಹಿಡಿದ ಶಾಸಕನ ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ತಾಕತ್ತಿದ್ದರೆ ಉಚ್ಚಾಟಿತ ಶಾಸಕ ರಾಜೀನಾಮೆ ನೀಡಿ ಮತದಾರ ಪ್ರಭುಗಳಲ್ಲಿ ಬರಲಿ ಎಂದು ಭಾರತೀಯ ಜನತಾ ಪಕ್ಷದ ಮುಖಂಡ ಜಿ ಎನ್ ಬೆಟ್ಟಸ್ವಾಮಿ ಶಾಸಕರಿಗೆ ಸವಾಲು ಹಾಕಿದರು.
ಪಟ್ಟಣದ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಕೇವಲ ಬಿಜೆಪಿಯ ಸದಸ್ಯರುಗಳ ಮೇಲೆ ಆರೋಪ ಉಳಿಸುವುದು ಸರಿಯಲ್ಲ ರೈತರ ಪರವಾಗಿ ನಿಲ್ಲುವಂತಹ ಸಮಿತಿಯ ಸದಸ್ಯರುಗಳು ಶಾಸಕರ ಅಣತಿಯಂತೆ ನಡೆಯದೆ ಕೇವಲ 10 ನಿಮಿಷ ತಡವಾಗಿ ಬಂದಿರುವುದಕ್ಕೆ ತಾವು ಸಾರ್ವಜನಿಕರ ಹಾಗೂ ರೈತರ ಎದುರಿನಲ್ಲಿ ನಿಷ್ಠಾವಂತನಾಗಿದ್ದೇನೆ ಎಂದು ತೋರಿಸಿಕೊಳ್ಳಲು ಈ ರೀತಿಯ ನಾಟಕವಾಡಿದ್ದು ಈ ನಾಟಕವು ಹೆಚ್ಚು ದಿನಗಳ ಕಾಲ ನಡೆಯುವುದಿಲ್ಲ ಎಂದು ತಿಳಿಸಿದರು.
ಒಂದು ಕಾಲದಲ್ಲಿ ನಾನೇ ಕರೆದುಕೊಂಡು ಬಂದು ಶಾಸಕರನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿಕೊಂಡು ಬಂದಿದ್ದೇನೆ ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ತಾವು ಮತ ಗಳಿಸಬಹುದೆಂಬ ಕಲ್ಪನೆಯಿಂದ ಹೊರಬರುವುದು ಒಳ್ಳೆಯದು ಎಂದ ಅವರು ಮುಂದುವರೆದು ಮಾತನಾಡಿ ಸೋಲಿನ ಭೀತಿಯು ಕಾಡುತ್ತಿರುವುದರಿಂದ ಚುನಾವಣೆಗೆ ಮುನ್ನವೇ ಕುಕ್ಕರ್ಗಳನ್ನು ಹಂಚುತ್ತಿರುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದವರು
ಧಾರ್ಮಿಕ ಭಾವನೆಗೆ ಧಕ್ಕೆ ತರುವಂತ ಕೆಲಸವನ್ನು ಈ ಶಾಸಕ ಮಾಡುತ್ತಿದ್ದಾನೆ ಕುಕ್ಕರ್ ನಲ್ಲಿ ದೇವರ ಫೆÇೀಟೋ ಹಾಗೂ ಮಂತ್ರಿಸಿದ ಅಕ್ಕಿಗಳನ್ನು ಸಾರ್ವಜನಿಕರಿಗೆ ನೀಡುತ್ತಿರುವುದು ಇವರ ಘನತೆಗೆ ತಕ್ಕದಾದುಲ್ಲ ಎಂದ ಅವರು 20 ವರ್ಷಗಳಿಂದ ತಾಲೂಕನ್ನು ತನ್ನ ತನ್ನ ಹಿಡಿತದಲ್ಲಿ ಇಟ್ಟುಕೊಂಡಿರುವ ಉಚ್ಚಾಟಿತ ಶಾಸಕ ಸೋಲಿನ ಭಯ ಕಾಡುತ್ತಿರುವುದು ಇದರಿಂದ ಗೊತ್ತಾಗುತ್ತದೆ ಎಂದರು ಕೇವಲ ರೈತರ ಪರವಾಗಿದ್ದೇನೆ ರೈತರಿಗೆ ಭೂ ಒಡೆತದ ಹಕ್ಕನ್ನು ನೀಡಲು ಭಾರತೀಯ ಜನತಾ ಪಕ್ಷದ ಸದಸ್ಯರುಗಳೇ ಕಾರಣ ಎಂದು ದೂರಿರುವುದು ಇವರ ರೈತರ ಪರವಾಗಿರುವ ಕಾಳಜಿಯನ್ನು ತೋರಿಸುತ್ತದೆ ಈ ಹಿಂದೆ ಬಗರು ಕುಂ ಸಮಿತಿಯಲ್ಲಿ ನಡೆದಂತಹ ಅವ್ಯವಹಾರಗಳನ್ನು ಈಗಾಗಲೇ ತನಿಖೆ ಹಂತದಲ್ಲಿದೆ ಇನ್ನು ಮುಂದಾದರು ಮಾತನಾಡುವಾಗ ಎಚ್ಚರದಿಂದ ಮಾತನಾಡಬೇಕು ಮುಂದಿನ ದಿನಗಳಲ್ಲಿ ತಾಲೂಕಿನ ಜನತೆ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ತಿಳಿಸಿದರು.
ಬಿಜೆಪಿ ಮುಖಂಡ ದಿಲೀಪ್ ಕುಮಾರ್ ಮಾತನಾಡಿ ಗುಬ್ಬಿ ತಾಲೂಕ್ ಅಭಿವೃದ್ಧಿ ಮಾಡಿದ್ದೇನೆ ಎಂದು ಹೇಳುವ ಶಾಸಕ ನಗರದಲ್ಲಿರುವ ರಸ್ತೆಗಳನ್ನು ನೋಡಿದರೆ ಶಾಸಕರ ಅಭಿವೃದ್ಧಿ ಎದ್ದು ಕಾಣುತ್ತದೆ ಚುನಾವಣಾ ಸಮಯದಲ್ಲಿ ಗುದ್ದಲಿ ಮತ್ತು ಪಿಕಾಶಿ ಈಚೆ ಬಂದಿರುವುದು ತಾಲೂಕಿನ ಮತದಾರ ಪ್ರಭುಗಳಿಗೆ ಕಾಣಿಸುತ್ತದೆ. ಇವರ ಅಭಿವೃದ್ಧಿ ಯಾವ ರೀತಿ ಇದೆ ಎಂದು ಅವರ ಧರ್ಮಪತ್ನಿಯವರಿಗೆ ಕೇಳಿದರೆ ಸಾಕು ಕೇವಲ ಸುಳ್ಳು ಭರವಸೆಗಳನ್ನು ನೀಡಿ ಚುನಾವಣಾ ಸಮಯದಲ್ಲಿ ಕಾಮಗಾರಿಗಳ ಅಭಿವೃದ್ಧಿಯ ಬಗ್ಗೆ ಮಾತನಾಡುವ ಶಾಸಕ ತನ್ನ ಅಭಿವೃದ್ಧಿ ಎಷ್ಟು ಎಂದು ಹೇಳಲಿ 40% ಸರ್ಕಾರ ಎಂದು ಬಿಜೆಪಿಯ ಸರ್ಕಾರದ ಮೇಲೆ ಗೂಬೆ ಕೂರಿಸುವ ಶಾಸಕ ತಾನು ಇಲ್ಲಿಯವರೆಗೂ ಗುತ್ತಿಗೆದಾರರ ರಿಂದ ಎಷ್ಟು ಪರ್ಸೆಂಟ್ ಹಣವನ್ನು ಬಳಸಿಕೊಂಡು ಕುಕ್ಕರ್ಗಳನ್ನು ನೀಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಬಿಜೆಪಿ ಮುಖಂಡ ಪಿ ಬಿ ಚಂದ್ರಶೇಖರ್ ಬಾಬು ಮಾತನಾಡಿ ಸಂಸದರ ಬಗ್ಗೆ ಮಾತನಾಡುವ ನೈತಿಕತೆಯನ್ನು ಇಲ್ಲಿನ ಶಾಸಕರು ಹೊಂದಿಲ್ಲ ಸುಮಾರು 15 20 ವರ್ಷಗಳ ಹಿಂದೆ ಎ ಸಂಸದರು ತಮ್ಮ ಸಂಬಂಧಿಕರ ಜಮೀನನ್ನು ಖರೀದಿಗೆ ಪಡೆದಿರುವುದು ದಾಖಲಾತಿಯಿಂದ ತಿಳಿಯುತ್ತದೆ ಶಾಸಕನಾಗುವ ಮೊದಲೇ ಸಂಸದರು ಕಾಲೇಜು ಹಾಗೂ ತೋಟಗಳನ್ನು ಹೊಂದಿದ್ದು ಅದಕ್ಕೆ ದಾಖಲಾತಿಗಳನ್ನು ಒದಗಿಸಿರುತ್ತಾರೆ ಕೇವಲ ತಮ್ಮ ತಪ್ಪನ್ನು ಮುಚ್ಚಿಟ್ಟುಕೊಳ್ಳಲು ಬೇರೆಯವರನ್ನು ನಿಂದಿಸುವುದು ಸರಿಯಲ್ಲ ಇದೇ ರೀತಿ ಜೆಡಿಎಸ್ ನಿಂದ ಉಚ್ಛಾಟಿತ ಶಾಸಕ ಶ್ರೀನಿವಾಸರವರು ಬಿಜೆಪಿ ಕಾರ್ಯಕರ್ತರ ಬಗ್ಗೆ ಇನ್ನು ಮುಂದೆ ಎಚ್ಚರದಿಂದ ಮಾತನಾಡಬೇಕೆಂದು ತಿಳಿಸಿದರು ಭಾರತೀಯ ಜನತಾ ಪಕ್ಷದ ತಾಲ್ಲೂ ಘಟಕದ ಅಧ್ಯಕ್ಷ ಬಿಎಸ್ ಪಂಚಾಕ್ಷರಿ ಮಾತನಾಡಿ ಬಗರು ಹುಕುಂ ಸಮಿತಿಯ ಸದಸ್ಯರುಗಳು ಸಭೆಯಲ್ಲಿ ಕೂತಿದ್ದಾರೆ ಅವರು ಕೇಳಿದ ಪ್ರಶ್ನೆಗಳಿಗೆ ಶಾಸಕರು ಸಮಂಜಸ ಉತ್ತರ ನೀಡದೆ ತಮ್ಮ ಹಿಂಬಾಲಕರನ್ನು ಬಗರ್ ಹುಕುಂ ಸಭೆಗೆ ಕರೆತಂದು ಗೊಂದಲ ಮೂಡಿಸುವ ಪ್ರಯತ್ನದಲ್ಲಿದ್ದು ಇದರಿಂದ ಸಮಿತಿಯ ಸದಸ್ಯರುಗಳು ತಮ್ಮ ಸಹಿಗಳನ್ನು ಹಾಕದೆ ಸಭೆಯಿಂದ ಆಚೆ ಬಂದಿದ್ದಾರೆ ಇದನ್ನೇ ಬಂಡವಾಳವಾಗಿಸಿಕೊಂಡ ಶಾಸಕ ಸಭೆಗೆ ಬಂದಂತಹ ರೈತರುಗಳನ್ನು ಎತ್ತಿ ಕಟ್ಟಿ ಭಾರತೀಯ ಜನತಾ ಪಕ್ಷದ ವಿರುದ್ಧ ಹೇಳಿಕೆಗಳನ್ನು ನೀಡುತ್ತಿರುವುದು ಅವರ ಘನತೆಗೆ ತಕ್ಕದ್ದಲ್ಲ ಇನ್ನು ಮುಂದೆ ಎಚ್ಚರಿಕೆಯಿಂದ ಮಾತನಾಡುವುದನ್ನು ಶಾಸಕರು ಕಲಿಯಲಿ ಎಂದು ತಿಳಿಸಿದರು ಸಭೆಯಲ್ಲಿ ಬಗರ್ ಹುಕುಂ ಸಮಿತಿಯ ನಾಮನಿರ್ದೇಶಕರುಗಳು ಹಾಗೂ ಭಾರತೀಯ ಜನತಾ ಪಕ್ಷದ ಮುಖಂಡರುಗಳು ಪ್ರಧಾನ ಕಾರ್ಯದರ್ಶಿ ಸತೀಶ್ ಹಾಗೂ ಮುಂತಾದವರಿದ್ದರು

(Visited 1 times, 1 visits today)
tumkur
Previous Articleಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ : ನೂರುನ್ನೀಸಾ
Next Article ನಾನು ನಾಯಕಿ ಕಾರ್ಯಕ್ರಮದ ಪೂರ್ವಭಾವಿ ಸಭೆ
News Desk Benkiyabale

Related Posts

ಆಸ್ತಿಗಾಗಿ ಅಜ್ಜಿಯನ್ನೇ ಮನೆಯಿಂದ ಹೊರ ಹಾಕಿದ್ದ ಮೊಮ್ಮಗ

January 31, 2023 4:33 pm ಇತರೆ ಸುದ್ಧಿಗಳು

ದಾಖಲೆ ನಿರ್ಮಿಸಲು ಕೆಲಸ ಮಾಡುವುದಲ್ಲ ಮಾಡುವ ಕೆಲಸ ದಾಖಲೆ ನಿರ್ಮಿಸಲಿ- ಎಈಒ

January 31, 2023 4:32 pm ಇತರೆ ಸುದ್ಧಿಗಳು

ಪೋಲಿಸ್ಇಲಾಖೆಯವರು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿ

January 31, 2023 4:30 pm ಇತರೆ ಸುದ್ಧಿಗಳು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ಆಸ್ತಿಗಾಗಿ ಅಜ್ಜಿಯನ್ನೇ ಮನೆಯಿಂದ ಹೊರ ಹಾಕಿದ್ದ ಮೊಮ್ಮಗ

January 31, 2023 4:33 pm
ಇತರೆ ಸುದ್ಧಿಗಳು

ದಾಖಲೆ ನಿರ್ಮಿಸಲು ಕೆಲಸ ಮಾಡುವುದಲ್ಲ ಮಾಡುವ ಕೆಲಸ ದಾಖಲೆ ನಿರ್ಮಿಸಲಿ- ಎಈಒ

January 31, 2023 4:32 pm
ಇತರೆ ಸುದ್ಧಿಗಳು

ಪೋಲಿಸ್ಇಲಾಖೆಯವರು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿ

January 31, 2023 4:30 pm
ಇತರೆ ಸುದ್ಧಿಗಳು

ಕೊರಟಗೆರೆ ಮುಜರಾಯಿ ಇಲಾಖೆಯ ದಿವ್ಯ ನಿರ್ಲಕ್ಷ

January 30, 2023 4:54 pm
ಇತರೆ ಸುದ್ಧಿಗಳು

ಗೋಗ್ರಿನ್, ಗೋ ವ್ಯಾಲಿ ಕಾರ್ಯಕ್ರಮ

January 30, 2023 4:51 pm
ಇತರೆ ಸುದ್ಧಿಗಳು

ಕಾಂಗ್ರೇಸ್ ಕಚೇರಿಯಲ್ಲಿ ಹುತಾತ್ಮರ ದಿನಾಚರಣೆ

January 30, 2023 4:48 pm
Our Youtube Channel
Our Picks

ಆಸ್ತಿಗಾಗಿ ಅಜ್ಜಿಯನ್ನೇ ಮನೆಯಿಂದ ಹೊರ ಹಾಕಿದ್ದ ಮೊಮ್ಮಗ

January 31, 2023 4:33 pm

ದಾಖಲೆ ನಿರ್ಮಿಸಲು ಕೆಲಸ ಮಾಡುವುದಲ್ಲ ಮಾಡುವ ಕೆಲಸ ದಾಖಲೆ ನಿರ್ಮಿಸಲಿ- ಎಈಒ

January 31, 2023 4:32 pm

ಪೋಲಿಸ್ಇಲಾಖೆಯವರು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿ

January 31, 2023 4:30 pm

ಕೊರಟಗೆರೆ ಮುಜರಾಯಿ ಇಲಾಖೆಯ ದಿವ್ಯ ನಿರ್ಲಕ್ಷ

January 30, 2023 4:54 pm

ಗೋಗ್ರಿನ್, ಗೋ ವ್ಯಾಲಿ ಕಾರ್ಯಕ್ರಮ

January 30, 2023 4:51 pm
News Tags
Accident Ambedkar Araga jnanendra BJP Bommai bus accident Ceo Chikkanayakanahalli Congress corona Cpim crime DC dss epaper gs basavaraju Gubbi jc madhuswamy Jds jyothiganesh Kn rajanna kodigenahalli Koratagere kunigal madhugiri Mla Mla jyothiganesh mla shrinivas mlc r.rajendra nsui Parameshwar pavagada Police police naveen Protest r.ashok R. Rajendra sira tumakur tumkur Tumkur dc yspatil tumur turuvekere University YSpatil
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm

ಯೌವನಕ್ಕೆ “ವಿವೇಕಾನಂದದೀಕ್ಷೆ’’ ಕೊಡಿ

September 19, 2020 6:23 pm

ಚಿಕ್ಕನಾಯಕನಹಳ್ಳಿ : ಮದನಿಂಗನ ಕಣಿವೆಯ ಪಕ್ಷಿನೋಟ

October 09, 2019 6:54 pm
Don't Miss
ಇತರೆ ಸುದ್ಧಿಗಳು

ಆಸ್ತಿಗಾಗಿ ಅಜ್ಜಿಯನ್ನೇ ಮನೆಯಿಂದ ಹೊರ ಹಾಕಿದ್ದ ಮೊಮ್ಮಗ

By News Desk BenkiyabaleJanuary 31, 2023 4:33 pm

ಕೊರಟಗೆರೆ ಪಟ್ಟಣದ ಮೂರನೇ ವಾರ್ಡಿನ ಕಾವಲಮ್ಮ ಎನ್ನುವ ವೃದ್ದೆಯನ್ನು ತನ್ನ ಮೊಮ್ಮಗನೇ ಮನೆಯಿಂದ ಹೊರ ಹಾಕಿದ್ದ ದಾರುಣ ಘಟನೆ ನಡೆದ…

ದಾಖಲೆ ನಿರ್ಮಿಸಲು ಕೆಲಸ ಮಾಡುವುದಲ್ಲ ಮಾಡುವ ಕೆಲಸ ದಾಖಲೆ ನಿರ್ಮಿಸಲಿ- ಎಈಒ

January 31, 2023 4:32 pm

ಪೋಲಿಸ್ಇಲಾಖೆಯವರು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿ

January 31, 2023 4:30 pm

ಕೊರಟಗೆರೆ ಮುಜರಾಯಿ ಇಲಾಖೆಯ ದಿವ್ಯ ನಿರ್ಲಕ್ಷ

January 30, 2023 4:54 pm
News by Date
February 2023
M T W T F S S
 12345
6789101112
13141516171819
20212223242526
2728  
« Jan    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2023 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.