BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಪ.ಪಂ ಕಚೇರಿಗೆ ಜಿಲ್ಲಾ ಲೋಕಾಯುಕ್ತರ ಭೇಟಿ: ದೂರುಗಳ ಪರಿಶೀಲನೆ
  • ರಮಾಬಾಯಿ ಅವರ ಪರಿನಿಬ್ಬಾಣ ದಿವಸ್ ದಿನ ಆಚರಣೆ
  • ಪ್ರತಿಯೊಬ್ಬ ವ್ಯಕ್ತಿಗೆ ಆಮ್ಲಜನಕ ಅತ್ಯಂತ ಮುಖ್ಯ
  • ತುರುವೇಕೆರೆ: ಪೌರ ನೌಕರರು ಕರ್ತವ್ಯಕ್ಕೆ ಗೈರು, ಪ.ಪಂಚಾಯಿತಿ ಕಚೇರಿಗೆ ಬೀಗ
  • ಚಿಕ್ಕನಾಯಕನಹಳ್ಳಿ: ವಿದ್ಯಾರ್ಥಿನಿಲಯಕ್ಕೆ ದಿಡೀರ್ ಬೇಟಿ ನೀಡಿ ಪರಿಶೀಲಿಸಿದ ಶಾಸಕ ಸಿ.ಬಿ.ಸುರೇಶ್ ಬಾಬು
  • ಯೋಜನೆಗಳ ಸೌಲಭ್ಯಕ್ಕಾಗಿ ಮಧ್ಯವರ್ತಿಗಳನ್ನು ಸಂಪರ್ಕಿಸಬೇಡಿ: ಸಿಇಒ
  • ನಗರದ ಇಂದಿರಾ ಕ್ಯಾಂಟೀನ್‌ಗಳಲ್ಲಿ ನೂತನ ಮೆನು: ಪಾಲಿಕೆ ಆಯುಕ್ತೆ
  • ಸನ್ನಡತೆ ಆಧಾರದ ಮೇಲೆ ೭೪ ರೌಡಿಶೀಟರ್‌ಗಳ ರೌಡಿಶೀಟರ್ ಕ್ಲೋಸ್: ಎಸ್ ಪಿ ಅಶೋಕ್ ಕೆ.ವಿ.
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ದಾಖಲೆ ನಿರ್ಮಿಸಲು ಕೆಲಸ ಮಾಡುವುದಲ್ಲ ಮಾಡುವ ಕೆಲಸ ದಾಖಲೆ ನಿರ್ಮಿಸಲಿ- ಎಈಒ
ಇತರೆ ಸುದ್ಧಿಗಳು

ದಾಖಲೆ ನಿರ್ಮಿಸಲು ಕೆಲಸ ಮಾಡುವುದಲ್ಲ ಮಾಡುವ ಕೆಲಸ ದಾಖಲೆ ನಿರ್ಮಿಸಲಿ- ಎಈಒ

By News Desk BenkiyabaleUpdated:January 31, 2023 4:32 pm

ತುಮಕೂರು


ಯಾವುದೋ ದಾಖಲೆ ಮಾಡಲು ಕೆಲಸ ಮಾಡುವುದು ಬೇಡ ನಾವು ಒಳ್ಳೆಯ ಉದ್ದೇಶಕ್ಕಾಗಿ ಮಾಡುವ ಕೆಲಸ ದಾಖಲೆ ಸೃಷ್ಟಿಸಲು ಎಂದು ಕಾರ್ಯಕ್ರಮದ ಅಧ್ಯಕ್ಷರಾದ ಎಈಒ ಜನಾರ್ಧನ್ ನುಡಿದರು.
ತುಮಕೂರಿನಲ್ಲಿ ನಡೆದ ಏಷ್ಯಾ ಬುಕ್ ಆಪ್ ರೆಕಾರ್ಡ ಸರ್ಟಿಪಿಕೇಟ್ ವಿತರಣಾ ಸಮಾರಂಭದಲ್ಲಿ ಮಾಡನಾಡಿದ ಅವರು ಒಂದು ವರ್ಷದಿಂದ ಮಾಡಿದ ಆಯೋಚನೆ, ಯೋಜನೆಗಳ ಫಲವಾಗಿ ಕರ್ನಾಟಕದಾದ್ಯಂತ ಸುಮಾರು 253 ಶಾಲೆಗಳಲ್ಲಿ ಸುಮಾರು 60 ಸಾವಿರ ವಿದ್ಯಾರ್ಥಿಗಳಿಗೆ ಏಕಕಾಲದಲ್ಲಿ ನಿರ್ಧಾರ ಕೈಗೊಳ್ಳುವುದು ಹೇಗೆ? ಎಂಬ ವಿಷಯದ ಬಗ್ಗೆ ತರಬೇತಿ ಕೊಡಿಸಲಾಗಿದ್ದು, ಇದು ಏಷ್ಯಾ ಬುಕ್ ಆಪ್ ರೆಕಾರ್ಡನಲ್ಲಿ ದಾಖಲೆಯಾಗಿರುವುದು ಅತ್ಯಂತ ಸಂತೋಷದ ವಿಷಯ, ಈ ಯೋಜನೆಯ ಮಾರ್ಗದರ್ಶಕರಾದ ಮಾಜಿ ರಾಷ್ಟ್ರೀಯ ಅಧ್ಯಕ್ಷರಾದ ಟಿ.ವಿ.ಎನ್ ಮೂರ್ತಿ ರವರಿಗೆ ವಿಶೇಷ ವಂದನೆಗಳನ್ನು ಸಲ್ಲಿಸಿ ಈ ಯೋಜನೆಯು ಮುಂಬರುವ ಸಾವಿರಾರು ತರಬೇತಿಗಳಿಗೆ ಮಾದರಿಯಾಗುವುದು ಎಂಬ ಮಾತುಗಳನ್ನು ಆಡುತ್ತಾ “ಮನೋಬಲ” ತಂಡಕ್ಕೆ ಮತ್ತು ಭಾಗವಹಿಸಿದ ಎಲ್ಲಾ ತರಬೇತುದಾರರಿಗೆ ಮತ್ತು ಕೋ ಆರ್ಡಿನೇಟರ್ ಗಳಿಗೆ ಧನ್ಯವಾದಗಳನ್ನು ಅರ್ಪಿಸಿ, ಯೋಜನೆಯ ನಿರ್ದೇಶಕರಾದ ನಯನಾ ಜನಾರ್ಧನ್ ರವರಿಗೆ ವಿಶೇಷ ಧನ್ಯಾದಗಳನ್ನು ತಿಳಿಸಿದರು.
ಕಾರ್ಯಕ್ರಮದ ಉಧ್ಘಾಟನೆಯನ್ನು ಮಾಡಿ ಮಾತನಾಡಿದ ವಲಯ 14ರ 2023 ರ ವಲಯಾಧ್ಯಕ್ಷೆಯಾದ ಜೇಸಿ ಯಶಸ್ವಿನಿ ರವರು ಜನಾರ್ಧನ್ ರವರ ಈ ದಾಖಲೆ ನಿರ್ಮಿಸುವಂತಹ ಸಮಾಜಕ್ಕೆ ಉಪಯೋಗವಾಗುವ ಕಾರ್ಯಗಳು ಸದಾ ಮುಂದುವರಿಯಲಿ ಎಂದು ಹೇಳಿದರು ಮತ್ತು ಈ ತಂಡದ ಕಾರ್ಯವು ಸರ್ವಕಾಲಿಕ ದಾಖಲೆಯಾಗಿದೆ ಎಂದರು.
ಹಲವಾರು ವರ್ಷಗಳಿಂದ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಇದುವರೆಗೂ ಐದುವರೆ ಲಕ್ಷ ಜನರಿಗೆ ತರಬೇತು ನೀಡಿರುವ ಹಾಗೂ ಇಂದಿನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಆಶ್ವಥರಾಮಯ್ಯ ರವರು ಮಾತನಾಡಿ ಯುವ ತರಬೇತುದಾರರು ಹೇಗೆ ವಿದ್ಯಾರ್ಥಿಗಳು ಹಾಗೂ ಜನರ ಮನಸ್ಸನ್ನು ಹತೋಟಿಯಲ್ಲಿಡಬೇಕೆಂಬ ಸಲಹೆಗಳನ್ನು ಪ್ರಾಸ ಪದಗಳನ್ನು ಉಪಯೋಗಿಸಿ ಆಕರ್ಷಿಣಿಯವಾಗಿ, ಅರ್ಥವಾಗುವಂತೆ ಮಾಡನಾಡುತ್ತಾ ಒಬ್ಬ ತರಬೇತುದಾರ ಕನಿಷ್ಠ ಒಂದು ಲಕ್ಷ ಜನರ ಜೀವನವನ್ನು ಬದಲಾಯಿಸಲು ಸಾಧ್ಯವಿದೆ ಹಾಗೂ ಯಾವುದೇ ತರಬೇತುದಾರನು ಕೂಡ ತಮ್ಮ ವಿಶಿಷ್ಟವಾದ ಸ್ವಭಾವ ಹಾಗೂ ಕಲೆಯಿಂದ ಜನರನ್ನು ಸುಲಭವಾಗಿ ತಲುಪಬಹುದೆಂಬ ಕಿವಿ ಮಾತು ಹೇಳಿದರು.

(Visited 5 times, 1 visits today)
tumkur
Previous Articleಪೋಲಿಸ್ಇಲಾಖೆಯವರು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿ
Next Article ಆಸ್ತಿಗಾಗಿ ಅಜ್ಜಿಯನ್ನೇ ಮನೆಯಿಂದ ಹೊರ ಹಾಕಿದ್ದ ಮೊಮ್ಮಗ
News Desk Benkiyabale

Related Posts

ಪ.ಪಂ ಕಚೇರಿಗೆ ಜಿಲ್ಲಾ ಲೋಕಾಯುಕ್ತರ ಭೇಟಿ: ದೂರುಗಳ ಪರಿಶೀಲನೆ

May 28, 2025 3:44 pm ತುಮಕೂರು

ರಮಾಬಾಯಿ ಅವರ ಪರಿನಿಬ್ಬಾಣ ದಿವಸ್ ದಿನ ಆಚರಣೆ

May 28, 2025 3:43 pm ತುಮಕೂರು

ಪ್ರತಿಯೊಬ್ಬ ವ್ಯಕ್ತಿಗೆ ಆಮ್ಲಜನಕ ಅತ್ಯಂತ ಮುಖ್ಯ

May 28, 2025 3:42 pm ತುಮಕೂರು
ತಾಜಾ ಸುದ್ಧಿಗಳು
ತುಮಕೂರು

ಪ.ಪಂ ಕಚೇರಿಗೆ ಜಿಲ್ಲಾ ಲೋಕಾಯುಕ್ತರ ಭೇಟಿ: ದೂರುಗಳ ಪರಿಶೀಲನೆ

May 28, 2025 3:44 pm
ತುಮಕೂರು

ರಮಾಬಾಯಿ ಅವರ ಪರಿನಿಬ್ಬಾಣ ದಿವಸ್ ದಿನ ಆಚರಣೆ

May 28, 2025 3:43 pm
ತುಮಕೂರು

ಪ್ರತಿಯೊಬ್ಬ ವ್ಯಕ್ತಿಗೆ ಆಮ್ಲಜನಕ ಅತ್ಯಂತ ಮುಖ್ಯ

May 28, 2025 3:42 pm
ತುಮಕೂರು

ತುರುವೇಕೆರೆ: ಪೌರ ನೌಕರರು ಕರ್ತವ್ಯಕ್ಕೆ ಗೈರು, ಪ.ಪಂಚಾಯಿತಿ ಕಚೇರಿಗೆ ಬೀಗ

May 28, 2025 3:40 pm
ತುಮಕೂರು

ಚಿಕ್ಕನಾಯಕನಹಳ್ಳಿ: ವಿದ್ಯಾರ್ಥಿನಿಲಯಕ್ಕೆ ದಿಡೀರ್ ಬೇಟಿ ನೀಡಿ ಪರಿಶೀಲಿಸಿದ ಶಾಸಕ ಸಿ.ಬಿ.ಸುರೇಶ್ ಬಾಬು

May 28, 2025 3:38 pm
ತುಮಕೂರು

ಯೋಜನೆಗಳ ಸೌಲಭ್ಯಕ್ಕಾಗಿ ಮಧ್ಯವರ್ತಿಗಳನ್ನು ಸಂಪರ್ಕಿಸಬೇಡಿ: ಸಿಇಒ

May 28, 2025 3:37 pm
Our Youtube Channel
Our Picks

ಯಾರಲ್ಲಿ ದುಡಿಮೆಯ ಆಸಕ್ತಿ ಇದೆಯೋ ಅವರು ಮಾತ್ರ ಬೆಳೆಯಲು ಸಾಧ್ಯ

May 16, 2025 3:45 pm

ಭಾರತ ವಿಶ್ವದಲ್ಲಿಯೇ ಹೃದಯ ಶ್ರೀಮಂತಿಕೆ ಹೊಂದಿರುವ ರಾಷ್ಟç

May 23, 2025 2:55 pm

ನಮ್ಮನ್ನು ಸರ್ಕಾರಿ ಭೂಮಾಪಕರೆಂದು ಪರಿಗಣಿಸಿ

May 23, 2025 2:51 pm

ಸರ್ಕಾರಿ ಶಾಲೆಯನ್ನು ಆಂಗ್ಲ ಮಾಧ್ಯಮ ಶಾಲೆಯನ್ನಾಗಿ ಪರಿವರ್ತನೆ ಮಾಡುವಂತೆ ಅಧಿಕಾರಿಗಳಿಗೆ ಮನವಿ

May 22, 2025 2:38 pm

ಕುಡಿಯುವ ನೀರು ಕೊಡದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ

May 22, 2025 2:36 pm

ಯಾರಲ್ಲಿ ದುಡಿಮೆಯ ಆಸಕ್ತಿ ಇದೆಯೋ ಅವರು ಮಾತ್ರ ಬೆಳೆಯಲು ಸಾಧ್ಯ

May 16, 2025 3:45 pm

ಭಾರತ ವಿಶ್ವದಲ್ಲಿಯೇ ಹೃದಯ ಶ್ರೀಮಂತಿಕೆ ಹೊಂದಿರುವ ರಾಷ್ಟç

May 23, 2025 2:55 pm

ನಮ್ಮನ್ನು ಸರ್ಕಾರಿ ಭೂಮಾಪಕರೆಂದು ಪರಿಗಣಿಸಿ

May 23, 2025 2:51 pm

ಸರ್ಕಾರಿ ಶಾಲೆಯನ್ನು ಆಂಗ್ಲ ಮಾಧ್ಯಮ ಶಾಲೆಯನ್ನಾಗಿ ಪರಿವರ್ತನೆ ಮಾಡುವಂತೆ ಅಧಿಕಾರಿಗಳಿಗೆ ಮನವಿ

May 22, 2025 2:38 pm

ಕುಡಿಯುವ ನೀರು ಕೊಡದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ

May 22, 2025 2:36 pm

ಯಾರಲ್ಲಿ ದುಡಿಮೆಯ ಆಸಕ್ತಿ ಇದೆಯೋ ಅವರು ಮಾತ್ರ ಬೆಳೆಯಲು ಸಾಧ್ಯ

May 16, 2025 3:45 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University YSpatil ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ತುಮಕೂರು

ಪ.ಪಂ ಕಚೇರಿಗೆ ಜಿಲ್ಲಾ ಲೋಕಾಯುಕ್ತರ ಭೇಟಿ: ದೂರುಗಳ ಪರಿಶೀಲನೆ

By News Desk BenkiyabaleMay 28, 2025 3:44 pm

ತುರುವೇಕೆರೆ: ಸಾರ್ವಜನಿಕರು ನೀಡಿದ ದೂರುಗಳ ಪರಿಶೀಲನೆಗಾಗಿ ಜಿಲ್ಲಾ ಲೋಕಾ ಯುಕ್ತ ಇನ್ಸ್ ಪೆಕ್ಟರ್ ಶಿವರುದ್ರಪ್ಪ ಮೇಟಿಯವರು ಇಲ್ಲಿನ ಪಟ್ಟಣ ಪಂಚಾಯಿತಿ…

ರಮಾಬಾಯಿ ಅವರ ಪರಿನಿಬ್ಬಾಣ ದಿವಸ್ ದಿನ ಆಚರಣೆ

May 28, 2025 3:43 pm

ಪ್ರತಿಯೊಬ್ಬ ವ್ಯಕ್ತಿಗೆ ಆಮ್ಲಜನಕ ಅತ್ಯಂತ ಮುಖ್ಯ

May 28, 2025 3:42 pm

ತುರುವೇಕೆರೆ: ಪೌರ ನೌಕರರು ಕರ್ತವ್ಯಕ್ಕೆ ಗೈರು, ಪ.ಪಂಚಾಯಿತಿ ಕಚೇರಿಗೆ ಬೀಗ

May 28, 2025 3:40 pm
News by Date
May 2025
M T W T F S S
 1234
567891011
12131415161718
19202122232425
262728293031  
« Apr    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.